ಕನ್ನಡಪ್ರಭ ವಾರ್ತೆ ಬೆಂಗಳೂರು: ಸಂಪುಟ ಪುನಾರಚನೆ ಸೂಚನೆ ನೀಡುವ ಚಿಂತನೆ ಹೊಂದಿದ್ದ ಹೈಕಮಾಂಡ್ ವರಿಷ್ಠರ ಮನವೊಲಿಸಿರುವ ರಾಜ್ಯ ನಾಯಕರು, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಅರ್ಥಾತ್ ನವೆಂಬರ್ -ಡಿಸೆಂಬರ್ ವೇಳೆಗೆ ಪ್ರಕ್ರಿಯೆ ನಡೆಸಲು ಒಪ್ಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಎಐಸಿಸಿ ನಾಯಕರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡೆಸಿದ ಸಭೆಯ ವೇಳೆ ಸಂಪುಟ ವಿಚಾರ ಚರ್ಚೆಯಾಗಿದೆ. ಇದರ ಜೊತೆಗೆ ಎಂಎಲ್ಸಿ ಪಟ್ಟಿಗೂ ಹೈಕಮಾಂಡ್ ತಡೆ ನೀಡಿದೆ. ಪಕ್ಷದ ಮುಖಂಡರು, ಕಾರ್ಯಕರ್ತರಿಂದ ತೀವ್ರ ಆಕ್ಷೇಪ ಹೊಂದಿದ್ದ ವಿಧಾನಪರಿಷತ್ತಿನ ನಾಮ ನಿರ್ದೇಶನದ 4 ಸ್ಥಾನಗಳಿಗೆ ಅಂತಿಮಗೊಂಡಿದ್ದ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ನೀಡಿದೆ. ಇನ್ನಷ್ಟು ಚರ್ಚೆ ಅಗತ್ಯವಿರುವ ಕಾರಣ ಪಟ್ಟಿಗೆ ತಡೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪಟ್ಟಿ ಅಂತಿಮವಾಗಲಿದೆ ಎಂದು ವರದಿಯಾಗಿದೆ.
11:47 PM (IST) Jun 11
11:19 PM (IST) Jun 11
BSNL ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಎರಡು ರೀಚಾರ್ಜ್ ಪ್ಲಾನ್ಗಳನ್ನು ನೀಡುತ್ತಿದೆ. ಅನ್ಲಿಮಿಟೆಡ್ ಕರೆ, 30 ದಿನ ವ್ಯಾಲಿಟಿಡಿ, ಉಚಿತ ಡೇಟಾ ಸೇರಿದಂತೆ ಹಲವು ಆಫರ್ ನೀಡಲಾಗಿದೆ.
11:16 PM (IST) Jun 11
10:57 PM (IST) Jun 11
ಬಾಲಿವುಡ್ನಲ್ಲಿ ಗೋಲ್ಮಾಲ್ ಸಿನಿಮಾ ಮೂಲಕ ಮಿಂಚಿದ ನಟ ಷೇರುಮಾರುಕಟ್ಟೆಯಲ್ಲಿ ಮಾಡಿದ ಗೋಲ್ಮಾಲ್ಗೆ ಭಾರಿ ದಂಡ ತೆರಬೇಕಾಗಿ ಬಂದಿದೆ. ಬಾಲಿವುಡ್ ನಟ ಅರ್ಷದ್ ವಾರ್ಸಿ ಹಾಗೂ ನಟನ ಪತ್ನಿಗೆ ಸೆಬಿ ಶಾಕ್ ಕೊಟ್ಟಿದೆ. ಷೇರು ಮಾರುಕಟ್ಟೆಯಿಂದ ನಿಷೇಧ ಹೇರಿದೆ.
10:51 PM (IST) Jun 11
Valmiki scam case: ಶಾಸಕ ಭರತ್ ರೆಡ್ಡಿ ಅವರ ಬಳ್ಳಾರಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಷಡ್ಯಂತ್ರದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
10:21 PM (IST) Jun 11
ಈತ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ ಪ್ರತಿಭಾನ್ವಿತ. ಆದರೆ ಬದುಕಿನಲ್ಲಿ ಎದುರಾದ ಸವಾಲು ಕೆಲಸವನ್ನು ಕಿತ್ತುಕೊಂಡಿತ್ತು. ಇದೀಗ ಆಟೋ ಚಾಲಕನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಈತ ಮತ್ತೆ ಉದ್ಯೋದತ್ತ ಮುಖ ಮಾಡಲು ಹೋರಾಟ ನಡೆಸುತ್ತಿದ್ದಾನೆ.
09:30 PM (IST) Jun 11
ಆರ್ಸಿಬಿ ಕಪ್ ಗೆಲ್ಲಲು 18 ವರ್ಷ ಬೇಕಾಯಿತು. ಇತ್ತ ಇಶಾನ್ ಖಾತೆ ಅಮಾನತ್ತಾಗಲು 14 ವರ್ಷವೇ ಬೇಕಾಗಿದೆ. ವಿರಾಟ್ ಕೊಹ್ಲಿ ಎಚ್ಚರಿಸಿದ ಬಳಿಕ ಬರೋಬ್ಬರಿ 14 ವರ್ಷದ ಬಳಿಕ ಎಕ್ಸ್ ಖಾತೆ ಸಸ್ಪೆಂಡ್ ಆಗಿದೆ. ಏನಿದು ಪ್ರಕರಣ?
08:55 PM (IST) Jun 11
ನಾಳೆ(ಜೂ.12) ಭಾರಿ ಮಳೆಯಿಂದ ಕರ್ನಾಟಕದ ಎರಡು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಒಂದು ದಿನ (ಜೂ.12) ರಜೆ ನೀಡಲಾಗಿದೆ.
08:54 PM (IST) Jun 11
08:40 PM (IST) Jun 11
ಮಂಗಳಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟಿ, ಬಿಗ್ ಬಾಸ್ ಖ್ಯಾತಿಯ ದಿವಿ ಭಾಗವಹಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿವಾದದಲ್ಲಿ ದಿವಿ ಸಿಲುಕಿಕೊಂಡಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.
08:22 PM (IST) Jun 11
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್, ಇತ್ತೀಚೆಗೆ ತಮ್ಮ ಗಂಡನ ಜೊತೆ ರೋಮ್ಯಾಂಟಿಕ್ ರಜೆಗಾಗಿ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
08:02 PM (IST) Jun 11
ಹನಿಮೂನ್ನಲ್ಲಿ ಪತಿಯನ್ನೇ ಮುಗಿಸಿರುವ ಆರೋಪ ಸೋನಂ ರಘುವಂಶಿಯ ಮೇಲಿದೆ. ಆದರೆ ಒಲ್ಲದ ಮದುವೆಗೆ ಒತ್ತಾಯದಿಂದ ಒಪ್ಪಿಸಿ, ಈಕೆಯ ತಾಯಿ ಅಮಾಯನಕ ಬಲಿ ಕೊಟ್ರಾ ಎನ್ನುವ ಮಾತು ಕೇಳಿಬರ್ತಿದೆ. ಏನದು?
07:50 PM (IST) Jun 11
07:31 PM (IST) Jun 11
ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ ಒಂದು ವಾರ ಅತೀಯಾದ ಮಳೆ, ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ ಎಂದಿದೆ.
07:28 PM (IST) Jun 11
07:17 PM (IST) Jun 11
80-90ರ ದಶಕದಲ್ಲಿ ಕೆಲವೊಂದು ಜಾಹೀರಾತುಗಳು ಅದೆಷ್ಟು ಮನಸ್ಸಿಗೆ ಹಿತಕೊಡುತ್ತಿದ್ದವು ಎಂದರೆ, ಅವುಗಳನ್ನೆಲ್ಲಾ ಒಂದೆಡೆ ಹಾಡಿ ರಸದೌತಣ ನೀಡಿದ್ದಾರೆ ಈ ಗಾಯಕಿ.. ಕೇಳಿ...
07:17 PM (IST) Jun 11
ಮೆಗಾಸ್ಟಾರ್ ಚಿರಂಜೀವಿ ಒಬ್ಬ ನಾಯಕಿಯ ಡ್ಯಾನ್ಸ್ ಬಗ್ಗೆ ತುಂಬಾ ఇబ್ಬಂದಿ ಪಟ್ಟರಂತೆ. ಕೊನೆಗೆ ಆಕೆಗೆ ವಾರ್ನಿಂಗ್ ಕೊಡಬೇಕಾಯ್ತು ಅಂತ ಚಿರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
07:03 PM (IST) Jun 11
06:47 PM (IST) Jun 11
06:44 PM (IST) Jun 11
06:23 PM (IST) Jun 11
ವಿವಾಹಿತನೊಬ್ಬ ಇನ್ಸ್ಟಾಗ್ರಾಮ್ನಲ್ಲಿ ಯುವತಿಯೊಬ್ಬಳನ್ನು ಫ್ರೆಂಡ್ ಮಾಡಿಕೊಂಡು, ಡ್ರೀಮ್ಗರ್ಲ್ ಸಿಕ್ಕಳೆಂದು ಚಾಟ್ ಮಾಡಿದ್ದೇ ಮಾಡಿದ್ದು... ಆಮೇಲೆ ನೋಡಿದ್ರೆ ಅವಳು.....! ಆಗಿದ್ದೇನು ನೋಡಿ!
06:18 PM (IST) Jun 11
ಕಳೆದ ತಿಂಗಳು 200 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದ್ದ ಗೂಗಲ್ ಇದೀಗ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಆದರೆ ಈ ಬಾರಿ ಉದ್ಯೋಗ ಕಡಿತಕ್ಕೆ VEP ಜಾರಿ ಮಾಡಿದೆ.
06:16 PM (IST) Jun 11
ಕೆಲವರಿಗೆ ವಯಸ್ಸಾಗುವ ಮೊದಲೇ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ನಿಮಗೂ ಆ ಸಮಸ್ಯೆ ಕಾಣಿಸಿಕೊಂಡಿದ್ರೆ, ಇವತ್ತೆ ಈ ಆಯುರ್ವೇದ ಎಣ್ಣೆಯನ್ನು ಮನೆಯಲ್ಲಿ ತಯಾರಿಸಿ ಕೂದಲಿಗೆ ಹಚ್ಚಿ, ಬಿಳಿ ಕೂದಲು ಕೂಡ ಕಪ್ಪಾಗುತ್ತೆ.
06:11 PM (IST) Jun 11
Vijay Mallya Kingfisher Villa: ವಿಜಯ್ ಮಲ್ಯ ಅವರ ಕಿಂಗ್ಫಿಷರ್ ವಿಲ್ಲಾ ಗೋವಾದ ರಾಜಧಾನಿ ಪಣಜಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಕ್ಯಾಂಡೋಲಿಮ್ ಬೀಚ್ನಲ್ಲಿದ್ದು, ಈ ವಿಲ್ಲಾ ಸುಮಾರು ಮೂರು ಎಕರೆಗಳಷ್ಟು ವಿಸ್ತೀರ್ಣದಲ್ಲಿದೆ.
06:09 PM (IST) Jun 11
05:53 PM (IST) Jun 11
ನಿತಿನ್ ಹೀರೋ ಆಗಿರೋ 'ತಮ್ಮುಡು' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ವೇಣು ಶ್ರೀರಾಮ್ ಡೈರೆಕ್ಷನ್ನ ಈ ಚಿತ್ರದ ಟ್ರೈಲರ್ ಹೇಗಿದೆ ಅಂತ ನೋಡೋಣ.
05:47 PM (IST) Jun 11
05:38 PM (IST) Jun 11
ಟ್ರಂಪ್ ಮೇಲೆ ಗಂಭೀರ ಆರೋಪ ಮಾಡಿದ್ದ ಎಲಾನ್ ಮಸ್ಕ್ ಈಗ ತಮ್ಮ ಹೇಳಿಕೆಗಳ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಪ್ರಮುಖರ ನಡುವಿನ ವಾಗ್ದಾಳಿ ನಂತರ ಮಸ್ಕ್ ವರ್ತನೆಯ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ.
05:36 PM (IST) Jun 11
ಗರ್ಭ ಧರಿಸಲು ಲೈಂಗಿಕ ಕ್ರಿಯೆ ನಡೆಯಲೇಬೇಕು ಎನ್ನುವುದು ಸಾಮಾನ್ಯ ಮಾತಾದರೂ, ಇಲ್ಲೊಬ್ಬ ಯುವತಿ ಕೇವಲ ಚುಂಬನದಿಂದ ಗರ್ಭ ಧರಿಸಿದ್ದಾಳೆ. ಅಷ್ಟಕ್ಕೂ ಹೀಗೆ ಆಗಿದ್ದೇಕೆ ನೋಡಿ...
05:33 PM (IST) Jun 11
ಅಕ್ಷಯ್ ಕುಮಾರ್, ಮೋಹನ್ ಲಾಲ್, ಮಮ್ಮೂಟಿಯಿಂದ ಹಿಡಿದು ಪಂಕಜ್ ತ್ರಿಪಾಟಿ, ನಾಸಿರುದ್ದೀನ್ ಶಾವರೆಗೂ ಈ ಎಲ್ಲಾ ನಟರು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.
05:32 PM (IST) Jun 11
ಇಂದೋರ್ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಸೋನಮ್ ಸೇರಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಸೋನಮ್ ಸಹೋದರ ಗೋವಿಂದ್, ರಾಜಾ ಕುಟುಂಬವನ್ನು ಭೇಟಿ ಮಾಡಿ, ಸೋನಮ್ಳ ಕೃತ್ಯಕ್ಕೆ ತನ್ನ ನಾಚಿಕೆ ಮತ್ತು ಕೋಪ ವ್ಯಕ್ತಪಡಿಸಿದ್ದಾರೆ.
04:49 PM (IST) Jun 11
ಆಪರೇಷನ್ ಸಿಂದೂರ್ ನಲ್ಲಿ ಸೋಲನುಭವಿಸಿದ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಮೆರಿಕದ ಸೇನಾ ದಿನಾಚರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಜೂನ್ 14 ರಂದು ನಡೆಯಲಿರುವ ಸೇನಾ ದಿನಾಚರಣೆಗೆ ಅಮೆರಿಕ ಅವರನ್ನು ಆಹ್ವಾನಿಸಿದೆ ಎಂದು ವರದಿಯಾಗಿದೆ.
04:46 PM (IST) Jun 11
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ವಸಂತನಗರದಲ್ಲಿರುವ ಕಚೇರಿ ಎದುರು ಗನ್ ಪತ್ತೆಯಾಗಿದೆ. ಇದರಿಂದ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
04:41 PM (IST) Jun 11
ನೇಪಾಳದ ರಾಜಧಾನಿ ಕಠ್ಮಂಡು ಸಮೀಪ ಇರುವ ಎವರೆಸ್ಟ್ ಶಿಖರದ ತಳದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ 10 ನಾಗರಹಾವುಗಳು ಕಾಣಿಸಿಕೊಂಡಿವೆ.
04:35 PM (IST) Jun 11
ಬಾಲಿವುಡ್ ಸಿನಿರಂಗ ಸೇರಿದಂತೆ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಈ ರೀತಿಯ ಘಟನೆಗಳು ಅಂದು ಹಾಗೂ ಇಂದು ನಡೆಯುತ್ತಲೇ ಇರುತ್ತವೆ. ಅಮಿತಾಭ್ ಬಚ್ಚನ್ ಮಾಡಬೇಕಿದ್ದ ಅದೆಷ್ಟೋ ಪಾತ್ರಗಳು ಬೇರೆ ನಟರ ಪಾಲಾಗಿದೆ. ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮಾಡಬೇಕಿದ್ದ ಸಿನಿಮಾ ಬೇರೆ ನಟಿಯರ ಪಾಲಾಗಿದೆ. ಈ ಸಂಗತಿ ಇಂದಿಗೂ
04:27 PM (IST) Jun 11
ಕೆಲವು ವಿಷಯಗಳು ಹಾಗೆ. ಅನಿರೀಕ್ಷಿತವಾಗಿ ಅವು ವೈರಲ್ ಆಗುತ್ತವೆ. ಇದರಲ್ಲಿ ಏನು ದೊಡ್ಡ ವಿಷಯ ಎಂದು ಇತರರು ಯೋಚಿಸುವಾಗಲೇ ವಿಷಯ ವೈರಲ್ ಆಗುತ್ತದೆ. ಅಮೇರಿಕಾದಲ್ಲಿ ಭಾರೀ ಟ್ರೆಂಡಿಂಗ್ ಆಗಿರುವ ಈ ಜೀಬ್ರಾದ ವಿಡಿಯೋವನ್ನೊಮ್ಮೆ ನೀವೂ ನೋಡಿ..
04:23 PM (IST) Jun 11
ಅಮ್ಮ ಮತ್ತು ಮಗುವಿನ ಬಾಂಧವ್ಯವೇ ಅತ್ಯಂತ ಸುಂದರ, ಸುಮಧುರ. ಅದು ಮನುಷ್ಯರೇ ಆಗಿರಬಹುದು, ಪ್ರಾಣಿಗಳೇ ಆಗಿರಬಹುದು. ಅಮ್ಮನನ್ನು ಪುಸಲಾಯಿಸುತ್ತಿರುವ ಮರಿಮಂಗನ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ ನೋಡಿ!
04:15 PM (IST) Jun 11
ಬೆಂಗಳೂರಿನ ಕಿಂಗ್ಫಿಶನರ್ ಟವರ್ ಅತ್ಯಂತ ಐಷಾರಾಮಿ ಮನೆ ಹೊಂದಿದೆ. ಅತೀ ದುಬಾರಿ ಟವರ್ ಮೇಲೆ ವಿಜಯ್ ಮಲ್ಯ ಪೆಂಟ್ಹೌಸ್ ಮನೆ ಇದೆ. ವಿಶೇಷ ಅಂದರೆ ಈ ಕಿಂಗ್ಫಿಶರ್ ಟವರ್ನಲ್ಲಿ ಹಲವು ದಿಗ್ಗಜರು ಮನೆ ಖರೀದಿಸಿದ್ದಾರೆ. ಈ ದಿಗ್ಗಜರು ಯಾರು?
04:07 PM (IST) Jun 11
03:54 PM (IST) Jun 11