ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ ಸಿದ್ದರಾಮಯ್ಯ?

Jul 17, 2018, 5:46 PM IST

ತಾನು ಬಾದಾಮಿಯಲ್ಲಿ ಮನೆ ಮಾಡಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಮನೆ ಮಾಡುವ ಬಗ್ಗೆ ಹೆಚ್ಚು ಗಂಭೀರವಾಗಿರುವಂತೆ ಕಾಣುತ್ತಿಲ್ಲ. ಸಿದ್ದರಾಮಯ್ಯ ಮಾತು ಹೇಳಿಕೆಗಷ್ಟೇ ಸೀಮಿತವೇ? ಎಂಬ ಪ್ರಶ್ನೆಯನ್ನು ಅವರ ಈ ನಡೆ ಹುಟ್ಟುಹಾಕಿದೆ.