ಕೈಗೆ ಮತ್ತೆ ಆಪರೇಷನ್ ಕಮಲ ಭೀತಿ! ಈ ಬಾರಿ ಪ್ರಮುಖ ಸ್ವಾಮೀಜಿ ಎಂಟ್ರಿ?

Dec 21, 2018, 7:22 PM IST

ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್‌ಗೆ ಆಪರೇಷನ್ ಕಮಲದ ಭೀತಿ ಆರಂಭವಾಗಿದೆ. ಬಿಜೆಪಿ ನಾಯಕ ಶ್ರೀರಾಮುಲು ನೇತೃತ್ವದಲ್ಲಿ, ಆಪರೇಷನ್ ಕಮಲ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದ್ದು, ರಾಜ್ಯದ ಪ್ರಮುಖ ಸ್ವಾಮಿಜಿಯೊಬ್ಬರು ಕೂಡಾ ಕೈಜೋಡಿಸಿದ್ದಾರೆನ್ನಲಾಗಿದೆ. ಇಲ್ಲಿದೆ ಕಂಪ್ಲೀಟ್ ವಿವರ...