Dec 5, 2018, 5:45 PM IST
ಕರ್ನಾಟಕ ರಾಜಕಾರಣದಲ್ಲಿ ಕಂಪನವುಂಟಾಗಲಿದೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ನೀಡಿರುವ ಹೇಳಿಕೆಗೆ ಮೈತ್ರಿನಾಯಕರು ಗರಂ ಆಗಿದ್ದಾರೆ. ಬಿಜೆಪಿ ಈ ಹಿಂದೆಯೂ ಸರ್ಕಾರ ಉರುಳಿಸಲು ಯತ್ನಿಸಿ ಸೋತಿದೆ. ಅದಾಗ್ಯೂ ಪಾಠ ಕಲಿತಿಲ್ಲ, ಜಾವಡೇಕರ್ ಮಾತುಗಳೇ ಅದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹರಿಹಾಯ್ದಿದ್ದಾರೆ.