Jul 6, 2018, 5:54 PM IST
ಶೃಂಗೇರಿ(ಜು.6): ದೇಶದ ರಾಷ್ಟ್ರಪತಿ ,ಪ್ರಧಾನಿ, ರಾಜ್ಯಪಾಲರು ,ಮುಖ್ಯಮಂತ್ರಿಗಳಿಗೆ ಇರುವ ವಂದನೆ ಶೃಂಗೇರಿಯ ಶಾರದಾಪೀಠದ ಉಭಯ ಜಗದ್ಗುರುಗಳಿಗೆ ಲಭಿಸಿದೆ.
ಸರ್ಕಾರದ ವಿಶೇಷ ಗೌರವರಕ್ಷೆಗೆ ಶೃಂಗೇರಿಯ ಶಾರದಾಪೀಠದ ಉಭಯ ಜಗದ್ಗುರುಗಳು ಪಾತ್ರರಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..