ಅಣ್ಣಾವ್ರ ಕಿಡ್ನಾಪ್ ಹಿಂದಿದೆ ಈ ರಹಸ್ಯ

Dec 4, 2018, 4:39 PM IST

ಡಾ. ರಾಜ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ 101 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡಿದ್ದನ್ನೂ ಯಾರೂ ಮರೆಯುವಂತಿಲ್ಲ. ಅದು ಭಾರೀ ಸುದ್ದಿ ಮಾಡಿತ್ತು. ಈ ಅಪಹರಣ ಪ್ರಕರಣವನ್ನು ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅನೇಕ ಕಂಡು ಕೇಳರಿಯದ ವಿಚಾರಗಳು. ಅಪಹರಣದ ಆರೋಪಿಗಳೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅದೇನು ಅಂತ ನೀವೇ ಕೇಳಿ.