Sep 1, 2018, 3:45 PM IST
ಒಂದು ಕಡೆ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣಿಸುವವರು ಸಮರ್ಪಕ ರಸ್ತೆ ಸಂಪರ್ಕವಿಲ್ಲದೇ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಗುಡ್ಡಕುಸಿದ ನೆಪದಲ್ಲಿ ಮುಚ್ಚಲ್ಪಟ್ಟಿರುವ ಶಿರಾಡಿ ಘಾಟಿಯಲ್ಲಿ ಕೆಲವರಿಗೆ ಸಂಚರಿಸಲು ಅವಕಾಶ ನೀಡಲಾಗುತ್ತಿದೆ. ಪೊಲೀಸರಿಗೆ ಲಂಚ ಕೊಟ್ಟರೆ ಸಾಕು, ನೀವು ಆ ರಸ್ತೆಯಲ್ಲಿ ಓಡಾಡಬಹುದು. ಆ ಬಗ್ಗೆ ಲಾರಿ ಡ್ರೈವರೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇಲ್ಲಿದೆ.