ಮುಂಗಾರು ಅಬ್ಬರ: ಉಡುಪಿಯಲ್ಲಿ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

May 30, 2018, 1:38 PM IST

ಮಂಗಳವಾರ ಉಡುಪಿಯಲ್ಲಿ ವರುಣನ ಅರ್ಭಟಕ್ಕೆ ನೆರೆಯಲ್ಲಿ ಕೊಚ್ಚಿಹೋದ ಬಾಲಕಿ | ಬುಧವಾರ ಪತ್ತೆಯಾದ ನಿಧಿ ಆಚಾರ್ಯ ಮೃತದೇಹ | ಅಧಿಕಾರಿಗಳ ನಿರ್ಲ್ಯಕ್ಷದ ವಿರುದ್ಧ ಸ್ಥಳೀಯರ ಆಕ್ರೋಶ