ಉಪಚುನಾವಣೆ: ಸಾಗರ, ಸೊರಬದಲ್ಲಿ ಹಣ ಹಂಚಿಕೆ?

Nov 2, 2018, 10:05 AM IST

ಲೋಕಸಭಾ ಉಪಕಣದಲ್ಲಿ ಕಾಂಚಾಣದ ಝಣಝಣ ಜೋರಾಗಿದೆ. ಸಾಗರ, ಸೊರಬದಲ್ಲಿ ಹಣ ಹಂಚಿಕೆ ನಡೆದಿದೆ. ಅಂಗಡಿಗೆ ಬರುವ ಗ್ರಾಹಕರಿಗೆ ಚಿಲ್ಲರೆ ರೂಪದಲ್ಲಿ ಕಾರ್ಯಕರ್ತರು ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.