ಅರಣ್ಯ ಸಚಿವರ ‘ಸಮಯ ಪ್ರಜ್ಞೆ’ಗೆ ಶಾಲಾ ಮಕ್ಕಳು ಕಂಗಾಲು!

Jul 7, 2018, 6:22 PM IST

ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಆರ್‌. ಶಂಕರ್ ಬಹಳ ವಿಳಂಬವಾಗಿ ಬಂದಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳು ಸಚಿವರಿಗೆ ಕಾದು ಕಾದು ಕಂಗಾಲಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.