‘ನಿಮಗೆ ದೇಶ ಮುಖ್ಯನೋ? ಜೈಶ್ ಎ ಮಹಮ್ಮದ್ ಮುಖ್ಯನೋ’? ಪಾಕ್‌ಗೆ ಭಾರತ ದಿಟ್ಟ ಉತ್ತರ

Feb 26, 2019, 11:17 AM IST

ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ  ಪಾಕಿಸ್ತಾನಿ ಉಗ್ರರನ್ನು ಬೆಂಡೆತ್ತಿದೆ.  ಮುಂಜಾನೆ 3. 30 ಕ್ಕೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಸುಮಾರು 200-300 ಉಗ್ರರು ಸಾವನ್ನಪ್ಪಿರುವ ಶಂಕೆ ಇದೆ. ಉಗ್ರ ನೆಲೆಗಳ ಮೇಲೆ 1000 ಕೆಜಿಯ 10 ಬಾಂಬ್ ಗಳನ್ನು ಹಾಕಿದೆ. ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ದೇಶ ಮುಖ್ಯನಾ? ಅಥವಾ ಜೈಶ್ ಎ ಮಹಮ್ಮದ್ ಉಳಿಸಿಕೊಳ್ಳುವುದು ಮುಖ್ಯಾನಾ? ಎಂಬ ಸಂದೇಶವನ್ನು ಭಾರತೀಯ ಸೇನೆ ಕೊಟ್ಟಿದೆ. ದಾಳಿ ಹೇಗೆ ನಡೆಯಿತು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.