Jun 3, 2018, 4:26 PM IST
ಆರ್ಥಿಕ ಸೋರಿಕೆ ತಡೆಗಟ್ಟಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಿಗಮ ಮಂಡಳಿ ಹಾಗೂ ಸರಕಾರದ ನಾನಾ ಇಲಾಖೆಗಳಲ್ಲಿ ಇನ್ನು ಮುಂದೆ ಕಾರು ಖರೀದಿಸುವಂತಿಲ್ಲ, ಎಂದೂ ಆದೇಶಿಸಿದ್ದಾರೆ. ಆದರೆ ಅನುಷ್ಠಾನಕ್ಕೆ ಮುನ್ನವೇ ಅವರ ಈ ಯೋಜನೆ ವಿಫಲವಾಯ್ತಾ ಎಂಬ ಪ್ರಶ್ನೆ ಮುಂದಾಗಿದೆ. ಯಾಕಂತೀರಾ? ಆದ್ರೆ ಈ ಸ್ಟೋರಿ ನೋಡಿ..