ಒಕ್ಕಲಿಗರಿಗೆ ಸಿಂಹಪಾಲು ಎಂದು ಲೆಕ್ಕ ಹಾಕಿದ ಮಹಾನುಭಾವ ಯಾರು? ದೇವೇಗೌಡ್ರು ಗರಂ

Jul 7, 2018, 6:07 PM IST

ಬಜೆಟ್‌ನಲ್ಲಿ ಘೋಷಿಸಿರುವ ಸಾಲ ಮನ್ನಾದಿಂದ ಪ್ರಯೋಜನ ಪಡೆಯುವವರ ಪೈಕಿ ಒಕ್ಕಲಿಗರದ್ದು ಸಿಂಹಪಾಲಿದೆ ಎಂಬ ವರದಿಗಳ ಬಗ್ಗೆ ಜೆಡಿಎಸ್ ವರಿಷ್ಠ ಎಚ್‌.ಡಿ ದೇವೇಗೌಡ ಗರಂ ಆಗಿದ್ದಾರೆ.