ತೋಂಟದಾರ್ಯ ಶ್ರೀಗಳ ಹಲವು ವಿಚಾರಗಳನ್ನು ಮೆಲುಕು ಹಾಕಿದ ಸಚಿವ HK ಪಾಟೀಲ್

Oct 20, 2018, 6:06 PM IST

ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಜೊತೆಗಿನ ಒಡನಾಟ ಹೇಗಿತ್ತು? ಅವರ ಆಲೋಚನೆಗಳೇನು? ಎನ್ನವುದನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್  ಅವರು ನೆನೆದು ಭಾವುಕರಾಗಿದ್ದಾರೆ.