ಬಸ್’ಗೆ ದಾರಿ ಬಿಡದ ಗಜರಾಜ!

Jun 24, 2018, 1:51 PM IST

ಮರಿಯಾನೆಗಳ ರಕ್ಷಣೆಗೆ ಮುಂದಾದ ಆನೆಗಳ ಹಿಂಡು ಬಸ್’ವೊಂದಕ್ಕೆ ಅಡ್ಡಗಟ್ಟಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಬಸ್ ಬರುವ ವೇಳೆ ರಸ್ತೆ ಬದಿಯಲ್ಲಿ ಮರಿಯಾನೆ ನಿಂತಿತ್ತು. ಅದಕ್ಕೆ ಅಪಾಯ ಎದುರಾಗಬಹುದು ಎಂದು ತಾಯಿ ಆನೆ ಬಸ್ಸನ್ನು ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಚಾಲಕ ಹಾಗೂ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.