ಮೋದಿಗೆ ಜೈ ಎಂದ ಡಿಸಿಎಂ ಪರಮೇಶ್ವರ್ ಕಾಲೇಜಿನ ವಿದ್ಯಾರ್ಥಿಗಳು!

Feb 25, 2019, 5:41 PM IST

ತುಮಕೂರಿನ ಸಿದ್ಧಾರ್ಥ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಜೈಕಾರ ಕೇಳಿ ಬಂದಿದೆ. ಕಾರ್ಯಕ್ರಮದ ಸಲಹೆಗಾರ ಕಾಂಗ್ರೆಸ್ ನ ಚೇತನ್ ರೆಡ್ಡಿಗೆ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಾತಂತ್ರ ನಂತರದಿಂದ ನಿರಂತರವಾಗಿ ನಿರುದ್ಯೀಗ ಸಮಸ್ಯೆ ಇದೆ. ಮೋದಿಯನ್ನೇ ಮಾತ್ರ ಯಾಕೆ ಪ್ರಶ್ನಿಸುತ್ತೀರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.