ಟಿಪ್ಪು ಜಯಂತಿ: ಜಮೀರ್ ಅಹ್ಮದ್ ಜೊತೆ ವೇದಿಕೆ ಹಂಚಿಕೊಳ್ಳಲು ಸಿಎಂ ನಕಾರ

Nov 9, 2018, 2:10 PM IST

ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ನಡುವೆ ಟಿಪ್ಪು ಜಯಂತಿ ವಿಚಾರವಾಗಿ ತಿಕ್ಕಾಟ ಶುರುವಾಗಿದೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಮೀರ್ ಜೊತೆ ವೇದಿಕೆ ಹಂಚಿಕೊಳ್ಳಲು ಸಿಎಂ ಇಷ್ಟಪಡುತ್ತಿಲ್ಲ. ವಿಶ್ರಾಂತಿ ನೆಪ ಹೇಳಿ ಸಿಎಂ ಮೂರು ದಿನ ಬೆಂಗಳೂರು ತೊರೆದಿದ್ದಾರೆ.