ಬ್ಲಡ್ ಮೂನ್ ಮಿಸ್ಟರಿ: ನಿಜಕ್ಕೂ ಹೀಗೆಲ್ಲಾ ಆಗತ್ತಾ?

Jul 25, 2018, 9:32 PM IST

ಬೆಂಗಳೂರು(ಜು.25): ಈ ಬಾರಿಯ ರಕ್ತ ಚಂದ್ರಗ್ರಹಣದ ದಿನ ನಡೆಯಲಿದೆಯಾ ಭಯಂಕರವಾದ ದುರಂತ?. ಪ್ರವಾಹದ ಮಧ್ಯೆಯೇ ಜ್ವಾಲಾಮುಖಿ ಭುಗಿಲೇಳುತ್ತಿರುವುದೇಕೆ?. ಭೀಕರ ಭೂಕಂಪನಗಳ ಬೆನ್ನಲ್ಲೇ ಸುನಾಮಿ ಮುಗಿಲೆತ್ತರಕ್ಕೆ ನುಗ್ಗಿ ಬರುತ್ತಿರುವುದೇಕೆ?.

ಈ ಬಾರಿಯ ರಕ್ತ ಚಂದ್ರಗ್ರಹಣ ಇಷ್ಟೆಲ್ಲಾ ಅಂತೆ ಕಂತೆಗಳ ಸರಮಾಲೆಯನ್ನೇ ಹೊತ್ತು ತಂದಿದೆ. ಇಷ್ಟೇ ಅಲ್ಲ, ಈ ರಕ್ತ ಚಂದ್ರಗ್ರಹಣ ಕರ್ನಾಟಕಕ್ಕೂ ಭಾರೀ ದುರಂತವನ್ನು ಹೊತ್ತು ತರಲಿದೆ ಎಂಬುದು ಕೆಲವರ ಅಂಬೋಣ. ರಾಜ್ಯದ ರಾಜಧಾನಿ ಬೆಂಗಳೂರಿಗೂ ದೊಡ್ಡ ಗಂಡಾಂತರವೊಂದು ಕಾದಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..