Nov 4, 2018, 11:11 AM IST
ಬೆಳಗಾವಿಯ ಸುಮರು 80 ಕ್ಕೂ ಹೆಚ್ಚು ರೈತರು ಬಂಧನದ ಭೀತಿಯಲ್ಲಿದ್ದಾರೆ. ಒಬ್ಬ ರೈತನನ್ನು ಬಿಜೆಪಿ ಬಂಧಿಸಿದ್ರೂ ಬಿಜೆಪಿ ಸುಮ್ಮನಿರಲ್ಲ. ಸಿಎಂ ಕುಮಾರಸ್ವಾಮಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು. ನೊಟೀಸ್ ಕೊಡದಂತೆ ಬ್ಯಾಂಕ್ ಗೆ ಆದೇಶ ಕೊಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ.