ಅಸಮಾಧಾನಿತ ರಮೇಶ್‌ ಜಾರಕಿಹೊಳಿ ಭೇಟಿ, ಬಿಎಸ್‌ವೈ ಹೇಳಿದ ಸತ್ಯ

Dec 28, 2018, 8:01 PM IST

ಸಚಿವ ಸ್ಥಾನ ಕಳೆದುಕೊಂಡು ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ  ಎಂಬುದಕ್ಕೆ ಸ್ವತಃ ಬಿಎಸ್‌ವೈ ಅವರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ನವದೆಹಲಿಯಲ್ಲಿ ಯಡಿಯೂರಪ್ಪ ಏನು ಹೇಳಿದರು?