Sep 14, 2018, 8:35 PM IST
ಇವಳೆಂಥ ಶಿಕ್ಷಕಿ, ಶಾಲೆಗೆ ಬರದೆ ಸಂಬಳ ಪಡೆಯುತ್ತಿರುವ ಶಿಕ್ಷಕಿಯ ಬಗ್ಗೆ ವರದಿ ಮಾಡಿದ್ದಕ್ಕೆ ವಾಹಿನಿಯ ಮೇಲೆ ಅವರ ಮಗ ಹಾಕಿದ ಅವಾಜ್ ಕೇಳಲೇಬೇಕು. ಶಿಕ್ಷಕರ ಸಮಸ್ಯೆ ನೂರಾರು ಇರುವಾಗ ಇಂಥವರನ್ನು ಇಟ್ಟುಕೊಂಡು ಪ್ರಯೋಜನ ಏನು? ಕಾಂಗ್ರೆಸ್ ನ ಡಾಕ್ಟರ್ ಸೆಲ್ ನಲ್ಲಿ ಕೆಲಸ ಮಾಡುವ ಇವರು ಯಾರಿಗೆ ಒಳ್ಳೆ ಹೆಸರು ತರಲು ಹೊರಟಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ಶಾಲೆಯಿಂದ ವರ್ಗಾವಣೆ ಮಾಡಬೇಡಿ ಎಂದು ಕೇಳಿಕೊಳ್ಳುವರ ನಡುವೆ ಇವಳೆಂಥಾ ಶಿಕ್ಷಕಿ? ಇದು ಧಾರವಾಡದ ಕಲಘಟಗಿಯ ಬೇಗೂರ ಶಾಲೆಯ ಕಮಲಾ ಮೇಡಂ ಕತೆ...