ಜನರ ಜೀವಕ್ಕೆ ಕಂಟಕವಾಗಿರೋ ಫ್ಯಾಕ್ಟರಿ!

Sep 6, 2018, 7:20 PM IST

ಬೀದರ್(ಸೆ.6):  ಜಿಲ್ಲೆಯ ಹುಮ್ನಾಬಾದ್ ನ ಡೆಡ್ಲಿ ಫ್ಯಾಕ್ಟರಿ ಜನರ ಜೀವಕ್ಕೆ ಕುತ್ತು ತಂದಿದೆ. ಸುವರ್ಣ ನ್ಯೂಸ್ ನ ಬಿಗ್ 3 ಈ ಅವಾಂತರ ಬಗ್ಗೆ ಗಮನಕ್ಕೆ  ತರೋಕೆ ಹೋದ್ರೆ ಅಧಿಕಾರಿ ಸುಗಂಧಾ ಬಿ ಕುರಿ ಉಡಾಫೆ ಉತ್ತರ ನೀಡಿದ್ದಾರೆ.

ಇಲ್ಲಿನ ಆರ್ ಕೆ. ಎಂ ಸೋಮನಳ್ಳಿ ಕಾರ್ಖಾನೆ ತ್ಯಾಜ್ಯವನ್ನು ಸಣ್ಣ ಸಣ್ಣ ಕೆರೆಗಳಿಗೆ ಬಿಡುವ ಮೂಲಕ ಜನರಿಗೆ ಕುಡಿಯುವ ನೀರು ಇಲ್ಲದಂತೆ ಮಾಡಿದೆ. ಅಲ್ಲದೇ ಜನರಿಗೆ ಚಮರ್ಮ ರೋಗದಂತ ಸಮಸ್ಯೆಗಳೂ ಕಾಡುತ್ತಿವೆ.

ಈ ಕುರಿತು ಸುವರ್ಣ ನ್ಯೂಸ್ ನ ಬಿಗ್ ೩ ಯಲ್ಲಿ ಪ್ರಾಸರವಾದ ವರದಿಯ ವಿವರ ಇಲ್ಲಿದೆ..