ಸರ್ಕಾರಿ ಶಾಲೆಗಳ ಸಮಸ್ಯೆಗಳಿಗೆ ಅನಂತನಾಗ್ ಪರಿಹಾರ!

Aug 29, 2018, 6:32 PM IST

ಬೆಂಗಳೂರು(ಆ.29): ಕನ್ನಡದ ಸಹಜ ನಟ, ಅನಂತ್ ನಾಗ್ ಮೊಟ್ಟ ಮೊದಲ ಭಾರಿಗೆ ಇವರ ಸಿನಿಮಾ ಅರಿವು ಕ್ರಿಯೇಟ್ ಮಾಡ್ತಿದೆ.ಕಾಸರಗೋಡು ನಲ್ಲಿರೋ ಕನ್ನಡ ಶಾಲೆಯ ಸಮಸ್ಯೆಯನ್ನ ಹೇಳೋ ಈ ಸಿನಿಮಾ, ಅಲ್ಲಿಯ ಸಮಸ್ಯೆಗಳನ್ನ ಪ್ರಸ್ತುತ ಪಡಿಸುತ್ತದೆ. 

ಜನ ಕೂಡ ಈ ಸಿನಿಮಾವನ್ನ ತುಂಬಾ ಚೆನ್ನಾಗಿಯೇ ರಿಸೀವ್ ಮಾಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ತೋರುವ ಸಮಸ್ಯೆ ನಿಜಕ್ಕೂ ಈಗ ಆಗುತ್ತಿದೆ. ಮಂಗಲಪಾಂಡಿಯಲ್ಲಿ ಕನ್ನಡ ಶಾಲೆಗೆ ಮಲೆಯಾಳಿ ಅಧ್ಯಾಪಕರನ್ನ ನೇಮಕ ಮಾಡಿದ್ದಾರೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ಇಂತದ್ದೇ ಹಲವು ಸಮಸ್ಯೆಗಳನ್ನ ಹೇಳಿದ್ದ ಅನಂತ್ ನಾಗ್, ಈ ಸಮಸ್ಯೆಗೂ ಒಂದ್ ಪರಿಹಾರ ಹೇಳ್ತಾರೆ. 

ಈ ಕುರಿತು ಹೆಚ್ಚಿನ ಮಹಿತಿಗಾಗಿ ಈ ವಿಡಿಯೋ ನೋಡಿ..