Karnataka Assembly Election- 2018

ಯದುವೀರ್ ಒಡೆಯರ್ ಮತದಾನ ಜಾಗೃತಿ

May 11, 2018, 1:26 PM IST

ಚುನಾವಣಾ ಆಯೋಗ ಹೊರಡಿಸಿರುವ ಜಾಹಿರಾತಿನಲ್ಲಿ  ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಅವರು ಮತದಾನ ಜಾಗೃತಿ ಮೂಡಿಸಿದ್ದಾರೆ.  ಎಲ್ಲರೂ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಉಳಿಸೋಣ ಎಂದು ಹೇಳಿದ್ದಾರೆ.