Karnataka Assembly Election- 2018
May 8, 2018, 4:44 PM IST
ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಬಸವನಗುಡಿಗೆ ತನ್ನದೇ ಆದ ವಿಶೇಷವಿದೆ. ಮೂರನೇ ಒಂದರಷ್ಟು ಬ್ರಾಹ್ಮಣರು ಇರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ. ಈಗಾಗಲೇ ಎರಡು ಬಾರಿ ಗೆದ್ದಿರುವ ಇವರು ಹ್ಯಾಟ್ರಿಕ್ ಗೆಲವು ಸಾಧಿಸುತ್ತಾರಾ? ಏನಂತಾರೆ ಅವರು?