Karnataka Assembly Election- 2018

ಯು ಟಿ ಖಾದರ್ ಕೈ ತಪ್ಪುತ್ತಾ ಸಚಿವ ಸಂಪುಟ ಸ್ಥಾನ?

May 21, 2018, 1:31 PM IST

ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಯು ಟಿ ಖಾದರ್’ಗೆ ಸಚಿವ ಸಂಪುಟ ಸ್ಥಾನ ಕೈ ತಪ್ಪಲಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.  ಕುಮಾರಸ್ವಾಮಿ ಹಾಗೂ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಫಾರೂಕ್’ಗೆ ಮಣೆ ಹಾಕಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.