Karnataka Assembly Election- 2018

ಹಲ್ಲೆ ನಡೆಸಿದ ‘ಕೈ’ ಕಾರ್ಪೊರೇಟರ್‌’ಗೆ ಪೊಲೀಸರಿಂದ ಬೀದಿ ಮೆರವಣಿಗೆ

May 13, 2018, 6:51 PM IST

ಶನಿವಾರ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ದಾವಣಗೆರೆ ಪೊಲೀಸರು ಕಾಂಗ್ರೆಸ್ ಕಾರ್ಪೊರೇಟರನ್ನು ಬಂಧಿಸಿದ್ದಾರೆ.