Karnataka Assembly Election- 2018
May 2, 2018, 3:39 PM IST
ಮಲ್ಲೆಶ್ವರಂನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ ಅಶ್ವತ ನಾರಾಯಣ್. ಎರಡು ಬಾರಿ ಶಾಸಕರಾಗಿರುವ ಅಶ್ವಥ್ ನಾರಾಯಣ್ ಈ ಬಾರಿ ಹ್ಯಾಟ್ರಿಕ್ ಬಾರಿಸ್ತಾರಾ? ಬೆಂಗಳೂರಿನಲ್ಲಿ ಬಿಜೆಪಿಯಲ್ಲಿ ಒಕ್ಕಲಿಗರ ನಾಯಕರ ಹೆಸರಿನಲ್ಲಿ ಆರ್. ಅಶೋಕ್ ಹೆಸರು ಮಾತ್ರ ಇದೆ. ಅಶ್ವಥ್ ನಾರಾಯಣ್ಗೇಕೆ ಹಿಂಜರಿಕೆ? ಏನು ಹೇಳ್ತಾರೆ ಅಶ್ವಥ್ ನಾರಾಯಣ್ ನೋಡಿ ’ಎಲೆಕ್ಷನ್ ಎನ್ಕೌಂಟರ್’ನಲ್ಲಿ....