Karnataka Assembly Election- 2018

ಅಮಿತ್ ಶಾ ಸುಳ್ಳಿನ ಚಾಣಕ್ಯ: ಸಿಎಂ

May 6, 2018, 2:12 PM IST

ಬೆಂಗಳೂರು (ಮೇ. 06): ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೀದಾ ರುಪಯ್ಯಾ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 2+1 ಎಂದು  ಹೇಳಲು ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.