Published : Jun 28, 2023, 08:41 AM ISTUpdated : Jun 28, 2023, 08:47 AM IST
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನಾಡಿನ ಹೆಮ್ಮೆ ಸುಧಾಮೂರ್ತಿಯವರ ಜೀವನ ಪಾಠಗಳು ಎಂಥವರ ಕಣ್ಣನ್ನೂ ತೆರೆಸುವಂತಿರುತ್ತೆ. ಖುಷಿಯ ಬದುಕಿಗೆ ಸುಧಾಮೂರ್ತಿ ಅವರ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.
-ಉತ್ತಮ ಸಂಬಂಧಗಳನ್ನು ಹೊಂದಿರುವುದು ಮತ್ತು ಮನಸ್ಸಿನ ನೆಮ್ಮದಿ ಯಾವುದೇ ಸಾಧನೆ, ಅವಾರ್ಡ್, ಡಿಗ್ರಿ, ಹಣಕ್ಕಿಂತಲೂ ಮಿಗಿಲಾಗಿದೆ.
-ನೀವು ಎಲ್ಲರ ಮನಸ್ಸನ್ನೂ ಒಲಿಸಲು ಯತ್ನಿಸುತ್ತಿದ್ದರೆ, ಯಾರಿಗೂ ನೀವು ಇಷ್ಟವಾಗುವುದಿಲ್ಲ.
27
-ಭಾವನಾತ್ಮಕವಾಗಿರುವ ಜನರಿಗೆ ಈ ಪ್ರಪಂಚವನ್ನು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.
-ಹಣ ಎಂಬುದು ಜನರನ್ನು ಒಗ್ಗೂಡಿಸುವ ಅಲ್ಲ ಜನರನ್ನು ವಿಭಜಿಸುವ ಒಂದು ವಸ್ತುವಾಗಿದೆ.
37
-ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಹಣವನ್ನು ಸಂಪಾದಿಸುವುದು ಅತಿಯಾದ ಮದ್ಯಸೇವನೆಯಷ್ಟೇ ಹಾನಿಕರವಾಗಿದೆ.
-ಕೋಗಿಲೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ, ಹಾಗೆಯೇ ನವಿಲು ಕುಣಿಯಲು ಸಹ ಯತ್ನಿಸಬಾರದು
47
-ಜೀವನ ಒಂದು ಪರೀಕ್ಷೆ. ಆದರೆ ಸಿಲಬಸ್ ಯಾರಿಗೂ ಗೊತ್ತಿಲ್ಲ. ಕೊಶ್ಚನ್ ಪೇಪರ್ ಸಹ ಸೆಟ್ ಮಾಡಿರುವುದಿಲ್ಲ.
-ಬೆಂಕಿಯನ್ನು ಇನ್ನೊಂದು ಬೆಂಕಿಯಿಂದ ನಂದಿಸಲು ಆಗುವುದಿಲ್ಲ. ಬದಲಿಗೆ ನೀರಿನಿಂದ ಬೆಂಕಿಯನ್ನು ನಂದಿಸಬಹುದು.
57
-ಹೋರಾಟವೇ ಜೀವನ
-ಪುರುಷ ಮತ್ತು ಮಹಿಳೆಗೆ ಉತ್ತಮ ಸ್ನೇಹಿತ ಯಾರು ಎಂಬುದಕ್ಕೆ ಉತ್ತರ ಹೆಂಡತಿ ತನ್ನ ಪತಿಗೆ ಮತ್ತು ಪತಿ ತನ್ನ ಹೆಂಡತಿಗೆ ಉತ್ತಮ ಫ್ರೆಂಡ್
67
-ನಾವು ಯಾವಾಗಲೂ ಜೀವನದಲ್ಲಿ ಕೆಲವು ಗುರಿಗಳನ್ನು ಹೊಂದಿರಬೇಕು. ಅದನ್ನು ನಾವು ಇತರರಿಗೆ ಸಹಾಯ ಮಾಡುವಾಗ ಸಾಧಿಸಲು ಪ್ರಯತ್ನಿಸಬೇಕು.
-ಜೀವನದಲ್ಲಿ ಮೇಲಕ್ಕೆ ಬರಲು ನಿಮಗೆ ಪ್ರತಿಭೆ, ಕಠಿಣ ಪರಿಶ್ರಮ, ಆಕ್ರಮಣಶೀಲತೆ ಮತ್ತು ಸಂಪರ್ಕಗಳು ಬೇಕಾಗುತ್ತವೆ.
77
-ಪ್ರತಿಯೊಬ್ಬ ರೋಗಿ ಅಮೂಲ್ಯ. ಜಾಗರೂಕರಾಗಿರಿ. ರೋಗಿಯು ಸತ್ತರೆ, ವೈದ್ಯರಿಗೆ ಇದು ಕೇವಲ ಒಂದು ಆಸ್ಪತ್ರೆಯ ಸಾವು. ಆದರೆ ದುರದೃಷ್ಟಕರ ಕುಟುಂಬಕ್ಕೆ ಇದು ಶಾಶ್ವತ ನಷ್ಟವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.