ಕಾಶ್ಮೀರದಲ್ಲಿ ರಾಜಕೀಯ ಆರಂಭಿಸಿರುವುದು ನನಗೆ ಉರ್ದು ಕವಿ ಗಲಿಬ್ ಅವರ ಮಾತನ್ನು ನೆನಪಿಸುತ್ತದೆ, ಅವರು ಹೇಳುವಂತೆ ಪ್ರೀತಿ ಬೆಂಕಿಯ ನದಿ, ಅದೇ ರೀತಿ ಜಮ್ಮು ಕಾಶ್ಮೀರದಲ್ಲಿ ರಾಜಕೀಯವೂ ಬೆಂಕಿಯ ನದಿ ಇದ್ದಂತೆ. ಇಲ್ಲಿ ಎಲ್ಲವೂ ಸುಡುತ್ತದೆ. ಜನ ನನ್ನನ್ನು ಅರ್ಥ ಮಾಡಿಕೊಳ್ಳಬೇಕು ಅಪಾರ್ಥಮಾಡಿಕೊಳ್ಳಬಾರದು ಎಂಬುದು ನನ್ನ ಉದ್ದೇಶ ಎಂದು ಹೇಳುತ್ತಾರೆ ಇಲ್ತಿಜಾ.