ಬಂಗಾರಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ವಿಷಯ ಕೇಳಿ ಪುಟ್ಟಕ್ಕ, ಸಹನಾ ಸೇರಿದಂತೆ ಎಲ್ಲರೂ ಖುಷಿಯಾಗಿದ್ದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ವಸು ಕಣ್ಣೀರು ಹಾಕುತ್ತಾ, ಅವ್ವ ನಮ್ಮನ್ನು ಬಿಟ್ಟು ಹೋದ್ಲು ಎಂದು ಶಾಕಿಂಗ್ ವಿಷಯ ಹೇಳಿದಳು. ಬಂಗಾರದಂತಹ ಅವ್ವನ ಕಳೆದುಕೊಂಡು ಶ್ರೀಕಂಠೇಶ್ವರ ತಬ್ಬಲಿಯಾಗಿದ್ದಾನೆ.