ಆಗ ಅಲ್ಲಿದ್ದ ಸೂರಜ್ ಅದು ನೀರುಳ್ಳಿ ಅಲ್ಲ, ಈರುಳ್ಳಿ ಅಂತಾರೆ. ಅಲ್ಲಿ ಬಾಗಿಲು ಬಳಿ ನಿಂತು ಕೇಳಿ, ನಾಲ್ಕು ಕೊಡ್ತಾರೆ ಎಂದು ಹೇಳುತ್ತಾರೆ. ನಮ್ಮ ತುಳು ಭಾಷೆಯಲ್ಲಿ ನೀರುಳ್ಳಿ ಅಂತಾನೇ ಕರೆಯುತ್ತಾರೆ. ಇಷ್ಟಕ್ಕೆ ನಿಲ್ಲದ ರಕ್ಷಿತಾ ಶೆಟ್ಟಿ, ಮತ್ತೆ ಹಾಡು ಹೇಳುತ್ತಾ ನಮಗೆ ಈರುಳ್ಳಿ ಬೇಕೆಂದು ಕ್ಯಾಪ್ಟನ್ ಧನುಷ್ ಹೇಳುತ್ತಾರೆ.
ಹಲವು ಬಾರಿ ನೀರುಳ್ಳಿ. ನೀರುಳ್ಳಿ ಎಂದು ಹೇಳಿದ ರಕ್ಷಿತಾಗೆ ಮುಂದೇನು ಹೇಳಬೇಕೆಂದು ತೋಚದೇ ಕನ್ಪ್ಯೂಸ್ ಆಗಿದ್ರು.