ಇದಕ್ಕೆ ಕಾರಣ ಏನು?
ಇದರ ಹಿಂದಿನ ಕಾರಣವೆಂದರೆ ಭಗವಾನ್ ಶ್ರೀ ಹರಿ ನಾರಾಯಣ ಬದರೀನಾಥ ಧಾಮದಲ್ಲಿ (Sri Hari Narayana Badrinath Dham) ಏಕಾಗ್ರತೆಯ ಸ್ಥಿತಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ. ಹಾಗಾಗಿ ಪ್ರಕೃತಿಯೂ ಅವನ ಧ್ಯಾನಕ್ಕೆ ಸಹಕರಿಸುತ್ತಿದೆ. ಹಾಗಾಗಿಯೇ ಹರಿಯ ತಪಸ್ಸನ್ನು ಭಂಗಗೊಳಿಸಲು ಇಷ್ಟಪಡದ ಗುಡುಗು, ನಾಯಿ ಎಲ್ಲಾ ಆ ಪ್ರದೇಶದಲ್ಲಿ ಮೌನವಾಗಿರುತ್ತೆ. ಇತರ ಸ್ಥಳಗಳಲ್ಲಿ, ಮೋಡಗಳು ಮೊದಲು ಘರ್ಜಿಸುತ್ತವೆ ಮತ್ತು ನಂತರ ಮಳೆಯಾಗುತ್ತವೆ, ಆದರೆ ಬದರೀನಾಥದಲ್ಲಿ, ಮೋಡ ಇರುತ್ತೆ, ಆದರೆ ಗುಡುಗು ಬರೋದೆ ಇಲ್ಲ.