ಒಮ್ಮೆ ಒಬ್ಬ ಬ್ರಿಟೀಷ್ ವ್ಯಕ್ತಿ ಭಾರತಕ್ಕೆ ಬಂದಾಗ, ಅವರು ಈ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದರಂತೆ. ಶ್ರೀ ಕೃಷ್ಣನ ವಿಗ್ರಹಕ್ಕೆ ಜೀವವಿದೆ ಅನ್ನೋದು ತಿಳಿದಾಗ, ಅವರಿಗೆ ಅಚ್ಚರಿಯೂ ಆಯ್ತು, ಜೊತೆಗೆ ಇದನ್ನ ಪರೀಕ್ಷೆ ಮಾಡಬೇಕು ಎನ್ನುವ ಯೋಚನೆಯೂ ಬಂದಂತೆ. ಅವರು ಮತ್ತೆ ತಮ್ಮ ದೇಶಕ್ಕೆ ಮರಳಿ, ಅಲ್ಲಿಂದ ಒಂದು ವಿಶೇಷ ಕೈ ಗಡಿಯಾರವನ್ನು ತಂದರು.