Published : Feb 21, 2020, 04:51 PM ISTUpdated : Feb 21, 2020, 05:02 PM IST
ಜ್ಞಾನಿ, ಧ್ಯಾನಿ, ಕಾಮನ ಸುಟ್ಟ ಶಿವ ಮುಂಗೋಪಿ. ಪಾರ್ವತಿಯಿಂದ ಸೃಷ್ಟಿಯಾದ ಗಣೇಶನ ತಲೆ ಕಡಿದಿದ್ದಕ್ಕೆ ಮಹಿಳಾ ವಿರೋಧಿ ಎನ್ನುವವರಿದ್ದಾರೆ. ದುರಹಂಕಾರಿ ಎಂದೂ ಕರೆಯುತ್ತಾರೆ. ಆದರೆ, ಆವನೆಂದರೆ ತುಸು ಹೆಚ್ಚು ಪ್ರೀತಿ ಎಲ್ಲರಿಗೂ. ಭಕ್ತಿ-ಭಯ ಮತ್ತಷ್ಟು. ಆತ್ಮವಿಶ್ವಾಸದ ಸಂಕೇತ ಶಿವ. ಹೆಣ್ಣು-ಗಂಡಿನ ಸಮಾನತೆಯ ತತ್ವ ಸಾರಿದ ಅರ್ಧನಾರೀಶ್ವರನೂ ಹೌದು. ಇಂಥ ಶಿವನನ್ನು ಆರಾಧಿಸುವ ಶಿವ ರಾತ್ರಿಯಂದು ದೇಶದ ಕೆಲವು ಶಿವ ದೇವಸ್ಥಾನಗಳ ದರ್ಶನ ಮಾಡೋಣ ಬನ್ನಿ...
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.