Published : Jun 17, 2025, 07:22 AM ISTUpdated : Jun 17, 2025, 09:23 PM IST

Kannada Entertainment Live: 36 ವರ್ಷಗಳ ಹಿಂದೆ ಬಿಡುಗಡೆಯಾದ ಸಿನಿಮಾ ಗಳಿಸಿದ್ದು ಬಜೆಟ್‌ಗಿಂತ 1328%ಕ್ಕಿಂತ ಹೆಚ್ಚು!

ಸಾರಾಂಶ

 

ಬೆಂಗಳೂರು: ಬಹುನಿರೀಕ್ಷಿತ ಕರ್ಣ ಧಾರಾವಾಹಿ ಸೋಮವಾರದಿಂದ ಪ್ರಸಾರವಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಕರ್ಣ ಪ್ರಸಾರವಾಗಿಲ್ಲ. ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ, ಟಿಎಸ್ ನಾಗಭರಣ ಸೇರಿದಂತೆ ಹಲವು ಕಲಾವಿದರನ್ನು ಕರ್ಣ ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಇದೊಂದು ಪ್ರೇಮಕಥೆ ಮತ್ತು ತುಂಬು ಕುಟುಂಬದಲ್ಲಿ ಒಂಟಿಯಾಗಿರುವ ನಾಯಕನನ ಕಥೆ ಎಂದು ಎಲ್ಲರಿಗೂ ಗೊತ್ತಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಕಿರಣ್ ರಾಜ್, ಕಾನೂನು ತೊಡಕುಗಳಿಂದ ಸೀರಿಯಲ್ ಪ್ರಸಾರವಾಗಲಿಲ್ಲ. ಈ ಸಮಸ್ಯೆಯಿಂದ ಶೀಘ್ರದಲ್ಲಿಯೇ ಹೊರ ಬರಲಿದ್ದೇವೆ ಎಂದು ಹೇಳಿದ್ದಾರೆ. ನಾನು ಸಹ ಜೂನ್ 16 ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೆ. ಆದ್ರೆ ಕೆಲವು ಸಮಸ್ಯೆಗಳು ಎದುರಾಗಿವೆ ಎಂದು ನಟ ಕಿರಣ್ ರಾಜ್ ಹೇಳಿದ್ದಾರೆ.

09:23 PM (IST) Jun 17

36 ವರ್ಷಗಳ ಹಿಂದೆ ಬಿಡುಗಡೆಯಾದ ಸಿನಿಮಾ ಗಳಿಸಿದ್ದು ಬಜೆಟ್‌ಗಿಂತ 1328%ಕ್ಕಿಂತ ಹೆಚ್ಚು!

ಈ ಸಿನಿಮಾ 36 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಅತಿ ಹೆಚ್ಚು ಲಾಭ ಗಳಿಸಿದ ಚಿತ್ರ ಮತ್ತು ಅದರ ಬಾಕ್ಸ್ ಆಫೀಸ್ ಸಂಗ್ರಹದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

Read Full Story

08:34 PM (IST) Jun 17

ಮಕ್ಕಳನ್ನು ಮಾಡ್ಕೋಳೋಕೆ ನಾವಿಬ್ರೂ ಫಿಟ್‌ ಆಗಿದ್ದೀವಿ, ಆದರೆ.... - Pavithra Lokesh, Naresh ಸಂದರ್ಶನ ವೈರಲ್

ನಟ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಅವರು ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಜೋಡಿ ಮದುವೆ ಆಗ್ತೀರಾ ಎಂದು ಕೇಳಿದಾಗ, "ಇಲ್ಲ, ನಾವು ಹೀಗೆ ಚೆನ್ನಾಗಿದ್ದೇವೆ" ಎಂದು ಹೇಳಿತ್ತು. ಮಗು ಬಗ್ಗೆ ನೀಡಿದ ಸಂದರ್ಶನವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

 

Read Full Story

08:23 PM (IST) Jun 17

ರಾಧಿಕಾ ಫಸ್ಟ್ ಮನೆಗೆ ಬಂದಾಗ ಯಶ್‌ಗೆ ಪೋಷಕರು ಖಡಕ್‌ ಆಗಿ ಹೇಳಿದ್ದೇನು? ಮೊದಲಸಲವೇ ಸಿಕ್ಕಿತ್ತು ಸರ್ಪ್ರೈಸ್‌!

ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ರಾಧಿಕಾ ಪಂಡಿತ್ ಅವರನ್ನು ಮನೆಗೆ ಕರೆದುಕೊಂಡು ಹೋದಾಗ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ. 

Read Full Story

06:58 PM (IST) Jun 17

'ನಾ ನಿನ್ನ ಬಿಡಲಾರೆ' ಟೈಟಲ್​ ಸಾಂಗ್​ ಎಷ್ಟು ಚೆಂದ ಹಾಡಿದ್ದಾಳೆ ನೋಡಿ ಪುಟಾಣಿ ಹಿತಾ

ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಮೂಕಿಯಾಗಿ ನಟಿಸ್ತಿರೋ ಪುಟಾಣಿ ಹಿತಾ ಉರ್ಫ್​ ಬಾಲಕಿ ಹಿತಾ, ಇದೇ ಸೀರಿಯಲ್​ನ ಟೈಟಲ್​ ಸಾಂಗ್​ ಎಷ್ಟು ಚೆಂದ ಹಾಡಿದ್ದಾಳೆ ನೋಡಿ.

 

Read Full Story

06:46 PM (IST) Jun 17

ಜಗಪತಿ ಬಾಬು, ಸೌಂದರ್ಯ ಲವ್ ಸ್ಟೋರಿ; ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ಜಗ್ಗು!

ಜಗಪತಿಬಾಬು ಮತ್ತು ಸೌಂದರ್ಯ ಲವ್ ಮಾಡುತ್ತಿದ್ದರು, ಮದುವೆ ಆಗುತ್ತಿದ್ದರು ಅಂತ ಗಾಸಿಪ್ ಇತ್ತು ಅಲ್ವಾ? ಈ ಗಾಸಿಪ್ ಎಲ್ಲಿಂದ ಶುರುವಾಯ್ತು ಅಂತ ಸ್ವತಃ ಜಗಪತಿ ಅವರೇ ಹೇಳಿದ್ದಾರೆ.

 

Read Full Story

06:10 PM (IST) Jun 17

ಗರ್ಭಿಣಿಯಾಗದೆ ನನ್ನ ಹತ್ರ ಹೊಟ್ಟೆ ಮಸಾಜ್‌ ಮಾಡಿಸ್ಕೊಳ್ತಾಳೆ - ಬೀದಿಗೆ ಬಂದ ನಟಿ ಅಷ್ಮಿತಾ ಸಂಸಾರದ ಗುಟ್ಟು

ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಜೀವನ ತುಂಬ ಚೆನ್ನಾಗಿದೆ, ಒಳ್ಳೆಯ ಸಂಪಾದನೆ, ಮೂವರು ಮಕ್ಕಳು, ಪ್ರೀತಿಸುವ ಗಂಡ ಇದ್ದಾನೆ ಅಂತ ಅಷ್ಮಿತಾ ಬಿಂಬಿಸಿಕೊಳ್ಳುತ್ತಿದ್ದರು. ಈಗ ಗಂಡ-ಹೆಂಡ್ತಿ ಮನಸ್ತಾಪ ಬೀದಿಗೆ ಬಂದಿದೆ. 

Read Full Story

04:24 PM (IST) Jun 17

ರಾಕೇಶ್‌ ಜೊತೆ ಸಪ್ತಪದಿ ತುಳಿದ 'ಯಾರೇ ನೀ ಮೋಹಿನಿ' ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ PHOTOS

ಯಾರೇ ನೀ ಮೋಹಿನಿ ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ. 

Read Full Story

03:23 PM (IST) Jun 17

ಕರ್ನಾಟಕದಲ್ಲಿ ಥಗ್ ಲೈಫ್ ಬಿಡುಗಡೆಗೆ ಸುಪ್ರೀಂ ಆದೇಶ, ಕನ್ನಡ ಸಂಘಗಳಿಗೆ, ರಾಜ್ಯ ಸರ್ಕಾರಕ್ಕೆ ಛೀಮಾರಿ!

ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕರ್ನಾಟಕ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
Read Full Story

02:42 PM (IST) Jun 17

ಕರೀಷ್ಮಾ ಮಾಜಿ ಗಂಡ ಸಂಜಯ್ ಕಪೂರ್ 10 ಸಾವಿರ ಕೋಟಿ ಆಸ್ತಿ ಯಾರಿಗೆ ಸೇರುತ್ತೆ?

ಜೇನುನೊಣ ನುಂಗಿ ಪೋಲೋ ಆಡುವಾಗಲೇ ನಿಧನರಾದ ಬಿಲಿಯನೇರ್ ಉದ್ಯಮಿ ಸಂಜಯ್ ಕಪೂರ್. ಈಗ ಕಂಪನಿ ಮತ್ತು ಆಸ್ತಿಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಮಕ್ಕಳು ಮತ್ತು ಮಾಜಿ ಪತ್ನಿ ಕರೀಷ್ಮಾ ಕಪೂರ್ ಗೆ ಏನು ಸಿಗಲಿದೆ?
Read Full Story

02:23 PM (IST) Jun 17

Karna Serial​ಗೆ ಕಾನೂನು ಸಂಕಷ್ಟ? ಧಾರಾವಾಹಿ ಮುಂದೂಡಿಕೆಗೆ ಕ್ಷಮೆ ಕೋರಿದ ಕಿರಣ್​, ನಮ್ರತಾ ಹೇಳಿದ್ದೇನು?

ಜೂನ್​ 16ರಿಂದ ತೆರೆ ಕಾಣಬೇಕಿದ್ದ ಕರ್ಣ ಸೀರಿಯಲ್​ ಮುಂದೂಡಿಕೆಯಾಗಿದ್ದು, ಇದಕ್ಕೆ ಕಾರಣವೇನು? ಎದುರಾದ ಕೋರ್ಟ್​ ಸಂಕಷ್ಟವೇನು? ನಟರಾದ ಕಿರಣ್​ ರಾಜ್​, ನಮ್ರತಾ ಗೌಡ ಹೇಳಿದ್ದೇನು?

 

Read Full Story

01:18 PM (IST) Jun 17

ಫೇಮಸ್​​ ಆಗ್ಬೇಕು ಅಂದ್ರೆ ಅಲ್ಲೆಲ್ಲಾ ಬಟ್ಟೆ ಹರಿದುಕೊಂಡ್ರೆ ತಪ್ಪೇನಿದೆ? ನಟಿ ಖುಷಿ ಬೋಲ್ಡ್​ ಮಾತು ಕೇಳಿ...

ಸದಾ ದೇಹಪ್ರದರ್ಶನದಿಂದಲೇ ಫೇಮಸ್​ ಆಗ್ತಿರೋ ನಟಿಯರ ಪೈಕಿ ಬಾಲಿವುಡ್​ ನಟಿ ಖುಷಿ ಮುಖರ್ಜಿ ಕೂಡ ಒಬ್ಬರು. ಇದೀಗ ಹರಿದ ಜೀನ್ಸ್ ಪ್ಯಾಂಟ್​ನಿಂದ ಟ್ರೋಲ್ ಆಗ್ತಿರೋ ನಟಿ ಆ ಬಗ್ಗೆ ಹೇಳಿದ್ದೇನು ನೋಡಿ...

 

Read Full Story

12:56 PM (IST) Jun 17

Dishani Chakraborty - ಮಿಥುನ್ ಚಕ್ರವರ್ತಿಗೆ ಅಂದು ತೊಟ್ಟಿಯಲ್ಲಿ ಸಿಕ್ಕ ಕಂದಮ್ಮ ಇಂದು ಸ್ಟಾರ್​ ನಟಿ...

ಯಾರ ಹಣೆಬರಹದಲ್ಲಿ ಅದೇನು ಇರುತ್ತದೆಯೋ ಆ ದೇವನೇ ಬಲ್ಲ ಎನ್ನುವುದಕ್ಕೆ ಖ್ಯಾತ ನಟ ಮಿಥುನ್​ ಚಕ್ರವರ್ತಿಯವರ ಈ ದತ್ತು ಪುತ್ರಿಯೇ ಸಾಕ್ಷಿ. ಬೇಡ ಎಂದು ಬೀಸಾಕಿದ ಕಂದಮ್ಮ ಇಂದು ಹಾಲಿವುಡ್​ನಲ್ಲಿ ಮಿಂಚುತ್ತಿದ್ದು, ಆಕೆಯ ಸ್ಟೋರಿ ಇಲ್ಲಿದೆ...

 

Read Full Story

09:47 AM (IST) Jun 17

ಪ್ರೇಕ್ಷಕರಿಗೆ ಇಷ್ಟವಾಗದಿದ್ರೂ 100 ಡೇಸ್‌ ಥಿಯೇಟರ್‌ನಲ್ಲಿ ಓಡಿದ್ದ ನಟ ಚಿರಂಜೀವಿ ಫ್ಲಾಪ್ ಸಿನಿಮಾ!

ಮೆಗಾಸ್ಟಾರ್ ಚಿರಂಜೀವಿ ತಮ್ಮ ಕೆರಿಯರ್‌ನಲ್ಲಿ ಒಂದು ಸಿನಿಮಾಗಾಗಿ ತುಂಬಾ ಕಷ್ಟಪಟ್ಟರು. ಪ್ರಾಣವನ್ನೇ ಪಣಕ್ಕಿಟ್ಟರು, ಆದರೆ ಅದು ಡಿಸಾಸ್ಟರ್ ಫಲಿತಾಂಶವನ್ನು ಕಂಡಿತು. ಆದರೆ ಥಿಯೇಟರ್‌ನಲ್ಲಿ ನೂರು ದಿನಗಳು ಓಡಿದ್ದು ವಿಶೇಷ.

 

Read Full Story

09:34 AM (IST) Jun 17

ನನ್ನ ತಂಗಿ, ಅಕ್ಕ ಹಿಂದುಗಳನ್ನೇ ಮದುವೆಯಾಗಿದ್ದಾರೆ - ಲವ್‌ ಜಿಹಾದ್‌ ಬಗ್ಗೆ Actor Aamir Khan ಸ್ಪಷ್ಟನೆ!

ಆಮಿರ್ ಖಾನ್ ಅವರು 'ಪಿಕೆ' ಸಿನಿಮಾದಲ್ಲಿ ಧರ್ಮದ ಬಗ್ಗೆ ಬಂದ ಆರೋಪಗಳಿಗೆ ಮತ್ತು 'ಲವ್ ಜಿಹಾದ್' ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. 'ಪಿಕೆ' ಯಾವ ಧರ್ಮವನ್ನೂ ಅವಮಾನ ಮಾಡಿಲ್ಲ, ಪ್ರತಿಯೊಂದು ಅಂತರ್ಧರ್ಮೀಯ ವಿವಾಹವೂ 'ಲವ್ ಜಿಹಾದ್' ಅಲ್ಲʼ ಅಂತ ಹೇಳಿದ್ದಾರೆ.

Read Full Story

More Trending News