MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹೀರೋ ಅಲ್ಲದೇ ಇದ್ರೂ ಜನಮನ ಗೆದ್ದ ಪಾತ್ರಗಳಿವು… ನಿಮ್ಮ ಫೇವರಿಟ್ ನಟ ಯಾರು?

ಹೀರೋ ಅಲ್ಲದೇ ಇದ್ರೂ ಜನಮನ ಗೆದ್ದ ಪಾತ್ರಗಳಿವು… ನಿಮ್ಮ ಫೇವರಿಟ್ ನಟ ಯಾರು?

ಸೀರಿಯಲ್ ಗಳಲ್ಲಿ ನಾಯಕರು ಮಾತ್ರ ಇಷ್ಟವಾಗುತ್ತಿದ್ದ ಕಾಲ ಹೋಗಿದೆ, ಇದೀಗ ಸೀರಿಯಲ್ ನ ಇತರ ನಾಯಕರನ್ನು ಸಹ ಜನ ಇಷ್ಟಪಡುತ್ತಿದ್ದಾರೆ. ಅಂತಹ ನಟರ ಲಿಸ್ಟ್ ಇಲ್ಲಿದೆ.

2 Min read
Author : Pavna Das
Published : Aug 28 2025, 05:01 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : social media

ಕನ್ನಡ ಕಿರುತೆರೆಯಲ್ಲಿನ ನಾಯಕರನ್ನು ಜನ ಖಂಡಿತಾ ಇಷ್ಟಪಡುತ್ತಾರೆ. ಆದರೆ ಸೈಡ್ ಆಕ್ಟರ್ ಗಳು ಇಷ್ಟವಾಗುತ್ತಿದ್ದ ದಿನಗಳು ಕಳೆದು ಹೋಯಿತು. ಈಗಂತೂ ಜನರಿಗೆ ನಾಯಕನಲ್ಲದೇ ಇತರ ನಟರನ್ನೂ ಜನ ಇಷ್ಟಪಡುತ್ತಿದ್ದರೆ. ಅವರಲ್ಲಿ ಮುಖ್ಯವಾಗಿ ಈ ಆರು ನಟರು ಫೇವರಿಟ್ ಆಗಿದ್ದಾರೆ.

27
Image Credit : social media

ಜಿಮ್ ಸೀನಾ (ಅಣ್ಣಯ್ಯ)

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾತ್ರ ಎಷ್ಟು ಮುಖ್ಯವಾಗಿದೆಯೋ, ಜನರಿಗೆ ಎಷ್ಟು ಇಷ್ಟವಾಗಿದೆಯೋ ಅಷ್ಟೇ ಇಷ್ಟಪಡುವ ಮತ್ತೊಂದು ಪಾತ್ರ ಅಂದರೆ ಜಿಮ್ ಸೀನಾ ಪಾತ್ರ. ಜಿಮ್ ಸೀನಾನ ನಟನೆ, ಗುಂಡಮ್ಮನ ಜೊತೆಗಿನ ಕಿತ್ತಾಟ, ಒಟ್ಟಲ್ಲಿ ಆ ಪಾತ್ರವನ್ನೇ ಜನ ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಾರೆ.

Related Articles

Related image1
Drishti Bottu Serial: ದೃಷ್ಟಿಬೊಟ್ಟು ಧಾರಾವಾಹಿಯಲ್ಲಿದ್ದ ಏಕೈಕ ಮಹಾಸತ್ಯ ರಿವೀಲ್!‌ ಇನ್ನು ಶುರು ಅಸಲಿ ಕಥೆ
Related image2
ಮತ್ತೆ ಬರ್ತಿದೆ Mangalya Serial: ಒಂದು ಧಾರಾವಾಹಿಯಲ್ಲಿ ಮೂರು ಹುದ್ದೆ ಅಲಂಕರಿಸಿದ ಜಗನ್‌ ಚಂದ್ರಶೇಖರ್!‌
37
Image Credit : social media

ಸಿದ್ಧೇಗೌಡ (ಲಕ್ಷ್ಮೀ ನಿವಾಸ)

ಲಕ್ಸ್ಮೀ ನಿವಾಸದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಸಹ ಮುಖ್ಯ ಪಾತ್ರಗಳೇ. ಅದರಲ್ಲೂ ಸಿದ್ದೇಗೌಡ್ರು ಅಂದ್ರೆ ಜನಕ್ಕೆ ಮೆಚ್ಚಿಗೆ. ಅವರ ಸ್ಟೈಲ್. ಮೇಡಂ ಜೊತೆಗಿನ ಭಾಂದವ್ಯ, ಮುದ್ದಾದ ಲವ್ ಸ್ಟೋರಿಯನ್ನು ಜನ ಇಷ್ಟಪಟ್ಟಿದ್ದಾರೆ.

47
Image Credit : social media

ನರಸಿಂಹ (ಬ್ರಹ್ಮಗಂಟು)

ಬ್ರಹ್ಮಗಂಟು ಧಾರಾವಾಹಿಯಲ್ಲಿನ ನರಸಿಂಹನ ಆ ರಫ್ ಆಂಡ್ ಟಫ್ ಪಾತ್ರ ಈಗಾಗಲೇ ಜನಮನ ಗೆದ್ದಿದೆ. ತಂಗಿಯ ಮೇಲಿನ ಅಪಾರವಾದ ಪ್ರೀತಿ. ಅಪ್ಪನಿಂದ ಕೆಟ್ಟವನು ಅನಿಸಿಕೊಂಡರೂ ಸದಾ ಒಳ್ಳೆಯದನ್ನೇ ಮಾಡುವ ನರಸಿಂಗ, ಸಂಜನಾಳಿಗೆ ಸವಾಲು ಕೊಡುವ ನರಸಿಂಹನ ಪಾತ್ರ ಜನರಿಗೆ ಇಷ್ಟವಾಗಿದೆ.

57
Image Credit : social media

ಪಾರ್ಥ (ಅಮೃತಧಾರೆ)

ಅಮೃತಧಾರೆಯಲ್ಲಿ ಪ್ರತಿಯೊಂದು ಪಾತ್ರಗಳು ಸಹ ಮನೋಜ್ಞ ಅಭಿನಯದ ಮೂಲಕ ಮಿಂಚುತ್ತಿರುತ್ತಾರೆ. ಅದರಲ್ಲೂ ಚಾಕಲೇಟ್ ಬಾಯ್ ಪಾರ್ಥನ ಪಾತ್ರ ಇಷ್ಟವಾಗುತ್ತಿದೆ. ಆರಂಭದಲ್ಲಿ ಪಾರ್ಥ ಮತ್ತು ಅಪ್ಪಿಯ ಲವ್ ಸ್ಟೋರಿ ಜನರಿಗೆ ಇಷ್ಟವಾಗಿತ್ತು, ಇದೀಗ ಅವರ ಮೆಚ್ಯೂರ್ ಪಾತ್ರ ಜನಕ್ಕೆ ಇಷ್ಟವಾಗುತ್ತಿದೆ.

67
Image Credit : social media

ಭಜರಂಗಿ (ದೃಷ್ಟಿಬೊಟ್ಟು)

ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತ ಭಾಯ್ ಬಲಗೈ ಬಂಟನಾಗಿರುವ ಭಜರಂಗಿಯನ್ನು ಸಹ ಜನ ಇಷ್ಟಪಟ್ಟಿದ್ದಾರೆ. ನ್ಯಾಯಕ್ಕಾಗಿ ಸದಾ ಧನಿ ಎತ್ತುವ, ದತ್ತಾ ತಪ್ಪು ಎಂದಾಗಲು ಸರಿ ಇದ್ದವರಿಗೆ ಬೆಂಬಲವಾಗಿ ನಿಲ್ಲುವ ಭಜರಂಗಿ ಜನರಿಗಿಷ್ಟ. ನಿಮಗೆ ಯಾವಾ ನಟ ಇಷ್ಟ?

77
Image Credit : social media

ಬಾಲ (ನಿನಗಾಗಿ)

ನಿನಗಾಗಿ ಧಾರಾವಾಹಿಯಲ್ಲಿ ಜೀವನ ಗೆಳೆಯನಾಗಿ ಗಮನ ಸೆಳೆದ ಬಾಲ ಕೂಡ ಜನರಿಗೆ ಇಷ್ಟ. ಪ್ರತಿ ಹಂತದಲ್ಲೂ ಕಾಮಿಡಿ ಮಾಡುತ್ತಾ, ಜೀವನಾ ಒಳ್ಳೆಯ, ಕೆಟ್ಟ ಕ್ಷಣದಲ್ಲಿ ಜೊತೆಯಾಗಿ ನಡೆಯುವ ಜೀವನಿಗಾಗಿ ತನ್ನ ತಂದೆಯನ್ನೇ ಎದುರು ಹಾಕುವ ಬಾಲ ಪಾತ್ರ ಯಾರಿಗೆ ತಾನೆ ಇಷ್ಟವಾಗೋದಿಲ್ಲ ಅಲ್ವಾ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ
ಅಮೃತಧಾರೆ
ಲಕ್ಷ್ಮಿ ಬಾರಮ್ಮ ಧಾರಾವಾಹಿ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
Drishti Bottu Serial: ದೃಷ್ಟಿಬೊಟ್ಟು ಧಾರಾವಾಹಿಯಲ್ಲಿದ್ದ ಏಕೈಕ ಮಹಾಸತ್ಯ ರಿವೀಲ್!‌ ಇನ್ನು ಶುರು ಅಸಲಿ ಕಥೆ
Recommended image2
ಮತ್ತೆ ಬರ್ತಿದೆ Mangalya Serial: ಒಂದು ಧಾರಾವಾಹಿಯಲ್ಲಿ ಮೂರು ಹುದ್ದೆ ಅಲಂಕರಿಸಿದ ಜಗನ್‌ ಚಂದ್ರಶೇಖರ್!‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved