MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • BBK 12: ವಿನಾಶಕಾಲೇ ವಿಪರೀತ ಬುದ್ಧಿ; ಟಾಯ್ಲೆಟ್‌ಗೆ ಟೂತ್‌ಬ್ರಶ್‌ ತಗೊಂಡೋಗಿ ಏನ್‌ ಮಾಡಿದ್ರು ಅಶ್ವಿನಿ ಗೌಡ?

BBK 12: ವಿನಾಶಕಾಲೇ ವಿಪರೀತ ಬುದ್ಧಿ; ಟಾಯ್ಲೆಟ್‌ಗೆ ಟೂತ್‌ಬ್ರಶ್‌ ತಗೊಂಡೋಗಿ ಏನ್‌ ಮಾಡಿದ್ರು ಅಶ್ವಿನಿ ಗೌಡ?

Bigg Boss Ashwini Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮ್ಯೂಟೆಂಟ್‌ ರಘು ಅವರು ಟಾಸ್ಕ್‌ ಗೆದ್ದು ಕ್ಯಾಪ್ಟನ್‌ ಆದರು. ಅಶ್ವಿನಿ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಈಗ ಈ ಸಿಟ್ಟಿನಲ್ಲಿ ಅಶ್ವಿನಿ ಗೌಡ ಅವರು ಒಂದು ಕೆಲಸ ಮಾಡಿದ್ರಾ ಎಂಬ ಪ್ರಶ್ನೆ ಎದುರಾಗಿದೆ. 

2 Min read
Author : Padmashree Bhat
Published : Oct 25 2025, 01:08 PM IST
Share this Photo Gallery
  • FB
  • TW
  • Linkdin
  • Whatsapp
17
ರಘು ನೀಡಿದ ಕಾರಣ ಏನು?
Image Credit : Asianet News

ರಘು ನೀಡಿದ ಕಾರಣ ಏನು?

“ನಾನು ಕಷ್ಟಪಟ್ಟು ಟಾಸ್ಕ್‌ ಆಡಿದೆ, ಒಂದು ಅವಕಾಶ ಸಿಕ್ಕಾಗ ನಾನು ಅದನ್ನು ತಗೊಂಡು ಕ್ಯಾಪ್ಟನ್‌ಶಿಪ್‌ ಆಟ ಆಡಿದೆ. ಅದನ್ನು ಸ್ವಾರ್ಥಿ ಅಂತ ಕರೆದರು. ಅಶ್ವಿನಿ ಗೌಡ ಅವರೇ ಅವರ ಜವಾಬ್ದಾರಿಯನ್ನು ತಗೊಳ್ಳಲಿಲ್ಲ” ಎಂದು ರಘು ಅವರು ಕಾರಣ ನೀಡಿ ಅಶ್ವಿನಿ ಗೌಡ ಅವರನ್ನು ಜೈಲಿಗೆ ಕಳಿಸಿದ್ದಾರೆ. 

27
ಸೇಬು ಹಣ್ಣು ತಿಂದ್ರು
Image Credit : Asianet News

ಸೇಬು ಹಣ್ಣು ತಿಂದ್ರು

ಜೈಲಿಗೆ ಹೋಗುವ ಮುನ್ನ ಅಶ್ವಿನಿ ಗೌಡ ಅವರು ಸೇಬು ಹಣ್ಣು ತಿಂದರು, ಕಜ್ಜಾಯವನ್ನು ಕೂಡ ತಿಂದರು. ಕಳಪೆ ತಗೊಂಡವರು ರಾಗಿ ಗಂಜಿ ಬಿಟ್ಟು ಏನೂ ತಿನ್ನೋ ಹಾಗಿಲ್ಲ. ಅವರು ಕಟ್‌ ಮಾಡಿದ ತರಕಾರಿಗಳಿಂದಲೇ ಮನೆಯ ಅಡುಗೆ ರೆಡಿ ಆಗಬೇಕು. ಇಲ್ಲದಿದ್ದರೆ ಉಳಿದ ಸ್ಪರ್ಧಿಗಳಿಗೆ ಊಟ ಸಿಗೋದಿಲ್ಲ.

Related Articles

Related image1
BBK 12: ವೀಕ್ಷಕರ ಮನಸ್ಸು ಕದ್ದಿರೋ ಸೂರಜ್‌ ಸಿಂಗ್‌ ವಯಸ್ಸೆಷ್ಟು? ಹೊರಗಡೆ ಗರ್ಲ್‌ಫ್ರೆಂಡ್‌ ಇದ್ದಾರಾ?
Related image2
BBK 12: ಸಿಕ್ಕಾಪಟ್ಟೆ ಫೈಟ್‌ ಕೊಟ್ರೂ ಕೂಡ ಈ ವಾರ ಮನೆಯಿಂದ ಹೊರಗಡೆ ಹೋಗೋರು ಯಾರು?
37
ಸಿಟ್ಟಿನಲ್ಲಿರೋ ಅಶ್ವಿನಿ ಗೌಡ
Image Credit : Asianet News

ಸಿಟ್ಟಿನಲ್ಲಿರೋ ಅಶ್ವಿನಿ ಗೌಡ

ತನ್ನನ್ನು ಜೈಲಿಗೆ ಹಾಕಿರೋದು ಅಶ್ವಿನಿ ಗೌಡ ಅವರಿಗೆ ಸಿಟ್ಟು ತರಿಸಿದೆ. ಹೀಗಾಗಿ ಅವರು ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕು, ಡೋರ್‌ ಒಪನ್‌ ಮಾಡಿ ಅಂತ ಹೇಳುತ್ತಲೇ ಇದ್ದರು. ಟಾಯ್ಲೆಟ್‌ಗೆ ಹೋದರೂ ಕೂಡ ಅವರು ತುಂಬ ಹೊತ್ತು ಅಲ್ಲೇ ಇರುತ್ತಿದ್ದರು, ಜೈಲಿಗೆ ಹೋಗಿರಲೇ ಇಲ್ಲ.

47
ತರಕಾರಿ ಕಟ್‌ ಮಾಡಲ್ಲ
Image Credit : Asianet News

ತರಕಾರಿ ಕಟ್‌ ಮಾಡಲ್ಲ

ತರಕಾರಿ ಕಟ್ ಮಾಡಿಲ್ಲ ಅಂದರೆ ಅಡುಗೆ ಆಗೋದಿಲ್ಲ, ತರಕಾರಿ ಕಟ್‌ ಮಾಡಬೇಡಿ, ಟಾಯ್ಲೆಟ್‌ಗೆ ಹೋಗೋಕೆ ಬಾಗಿಲು ತೆಗೆದಿಲ್ಲ ಅಂದರೆ ಕಿಂಡಿಯಿಂದ ಹೊರಗಡೆ ಬನ್ನಿ ಅಂತ ಕಾಕ್ರೋಚ್‌ ಸುಧಿ ಅವರೇ ಅಶ್ವಿನಿ ಗೌಡಗೆ ಸಲಹೆ ಕೊಟ್ಟಿದ್ದರು.

57
ಟೂತ್‌ಬ್ರಶ್‌ ತಗೊಂಡು ಹೋದ್ರು
Image Credit : Asianet News

ಟೂತ್‌ಬ್ರಶ್‌ ತಗೊಂಡು ಹೋದ್ರು

ಅಶ್ವಿನಿ ಗೌಡ ಅವರು ಟಾಯ್ಲೆಟ್‌ ಹೋಗುವಾಗ ಒಂದಿಷ್ಟು ಟೂತ್‌ಬ್ರಶ್‌ ತಗೊಂಡು ಟಾಯ್ಲೆಟ್‌ ಒಳಗಡೆ ಹೋಗಿದ್ದಾರೆ, ಅಲ್ಲಿ ಅವರು ಏನು ಮಾಡಿದರು ಎನ್ನೋದು ಗೊತ್ತಿಲ್ಲ. ಆ ಟೂತ್‌ಬ್ರಶ್‌ ಅಶ್ವಿನಿ ಅವರದ್ದೇನಾ? ಅಥವಾ ಬೇರೆಯವರದ್ದು ಸೇರಿದೆಯಾ ಎಂಬ ಪ್ರಶ್ನೆಯೂ ಇದೆ. ಆ ಟೂತ್‌ಬ್ರಶ್‌ ತಗೊಂಡು ಏನು ಮಾಡಿದರು ಎಂಬ ಪ್ರಶ್ನೆ ಎದ್ದು ಕಾಣುತ್ತಿದೆ. ಆಬಳಿಕ ಆ ಟೂತ್‌ಬ್ರಶ್‌ ತಗೊಂಡು ಒಳಗಡೆ ಇಟ್ಟರಾ? ಇಲ್ಲವಾ ಎನ್ನೋ ಪ್ರಶ್ನೆ ಕೂಡ ಇದೆ.

67
ಶ್ರಾವಣಿ ಸುಬ್ರಹ್ಮಣ್ಯ ಥರ ಮಾಡಿದ್ರಾ?
Image Credit : Facebook

ಶ್ರಾವಣಿ ಸುಬ್ರಹ್ಮಣ್ಯ ಥರ ಮಾಡಿದ್ರಾ?

ಶ್ರಾವಣಿ ಸುಬ್ರಹ್ಮಣ್ಯ ಸಿನಿಮಾದಲ್ಲಿ ಶ್ರಾವಣಿ, ಸುಬ್ಬ ಟೂತ್‌ಬ್ರಶ್‌ ತಗೊಂಡು ಟಾಯ್ಲೆಟ್‌ ಕ್ಲೀನ್ ಮಾಡ್ತಾರೆ, ಇದು ರಿವೆಂಜ್‌ಗೋಸ್ಕರ ಮಾಡೋದು. ಅಶ್ವಿನಿ ಗೌಡ ಅವರೇ ಈ ಥರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.

77
ವಿನಾಶಕಾಲೇ ವಿಪರೀತ ಬುದ್ಧಿ
Image Credit : Facebook

ವಿನಾಶಕಾಲೇ ವಿಪರೀತ ಬುದ್ಧಿ

ಈ ವಿಶ್ಯುವಲ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದು ಕೆಲವರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದು ಹೇಳುತ್ತಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಗೌಡ ಅವರ ವಿರುದ್ಧ ಭಾರೀ ಚರ್ಚೆ ಆಗುತ್ತಲೇ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಟಿವಿ ಶೋ

Latest Videos
Recommended Stories
Recommended image1
ಕಾವ್ಯಾ ಗೌಡ ಮನೆಯ ರಹಸ್ಯ: ಸಿಸಿಟಿವಿ ಹೇಳಿದ ಸತ್ಯ ಏನು? ಕ್ರೂರ ಮುಖಗಳು ಅಂತ ಹೇಳಿದ್ಯಾರಿಗೆ?
Recommended image2
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image3
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Related Stories
Recommended image1
BBK 12: ವೀಕ್ಷಕರ ಮನಸ್ಸು ಕದ್ದಿರೋ ಸೂರಜ್‌ ಸಿಂಗ್‌ ವಯಸ್ಸೆಷ್ಟು? ಹೊರಗಡೆ ಗರ್ಲ್‌ಫ್ರೆಂಡ್‌ ಇದ್ದಾರಾ?
Recommended image2
BBK 12: ಸಿಕ್ಕಾಪಟ್ಟೆ ಫೈಟ್‌ ಕೊಟ್ರೂ ಕೂಡ ಈ ವಾರ ಮನೆಯಿಂದ ಹೊರಗಡೆ ಹೋಗೋರು ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved