MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Ganesh Chaturthi 2025: ಮನೆಯಲ್ಲಿಯೇ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನ ಈ ರೀತಿ ಮಾಡಿ

Ganesh Chaturthi 2025: ಮನೆಯಲ್ಲಿಯೇ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನ ಈ ರೀತಿ ಮಾಡಿ

Eco-friendly Ganesha: ನೀವೂ ಗಣೇಶನನ್ನು ಸ್ವಾಗತಿಸುವುದರ ಜೊತೆಗೆ ಪ್ರಕೃತಿಯನ್ನು ಕಾಪಾಡಲು ಬಯಸಿದರೆ ಮನೆಯಲ್ಲಿಯೇ ಮೂರ್ತಿಯನ್ನು ತಯಾರಿಸಬಹುದು.

1 Min read
Ashwini HR
Published : Aug 21 2025, 03:48 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Getty

ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈ ವರ್ಷ ಆಗಸ್ಟ್ 27 ರಂದು ಬಪ್ಪ ನಮ್ಮ ಮನೆಗಳಿಗೆ ಬರಲಿದ್ದಾನೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಅವುಗಳಲ್ಲಿ ಹೆಚ್ಚಿನವು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪರಿಸರಕ್ಕೆ ಹಾನಿ ಮಾಡುವ ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ.

26
Image Credit : social media

ಹಾಗಾಗಿ ಜನರು ಈಗ ಮನೆಯಲ್ಲಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಲು ಬಯಸುತ್ತಾರೆ. ನೀವೂ ಗಣೇಶನನ್ನು ಸ್ವಾಗತಿಸುವುದರ ಜೊತೆಗೆ ಪ್ರಕೃತಿಯನ್ನು ಕಾಪಾಡಲು ಬಯಸಿದರೆ ಮನೆಯಲ್ಲಿಯೇ ಗಣಪನ ಮೂರ್ತಿಯನ್ನು ತಯಾರಿಸಬಹುದು. ಈ ವಿಧಾನವು ತುಂಬಾ ಸುಲಭ ಮತ್ತು ಬಜೆಟ್ ಸ್ನೇಹಿಯಾಗಿದೆ. ಇದರೊಂದಿಗೆ ನೀವು ನಿಮ್ಮ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಬಹುದು.

36
Image Credit : social media

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಜೇಡಿಮಣ್ಣು ಅಥವಾ ಗೋಧಿ ಹಿಟ್ಟು
ನೀರು
ಅರಿಶಿನ, ಶ್ರೀಗಂಧ, ಓಚರ್ ಮತ್ತು ಹೂವಿನ ದಳಗಳು
ಬಣ್ಣದ ಕುಂಚಗಳು

46
Image Credit : social media

ಗಣೇಶ ಮೂರ್ತಿಯನ್ನು ತಯಾರಿಸಲು ಸುಲಭವಾದ ಹಂತಗಳು
ಮಣ್ಣನ್ನು ಶೋಧಿಸಿದರೆ ಸಾಫ್ಟ್ ಮಣ್ಣು ಸಿಗುತ್ತದೆ. ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮೃದುವಾದ ಮಣ್ಣನ್ನು ಬೆರೆಸಿಕೊಳ್ಳಿ.
ಒಂದು ದೊಡ್ಡ ಸರ್ಕಲ್ ಮಾಡಿ ಗಣೇಶನ ಹೊಟ್ಟೆ ಮತ್ತು ದೇಹವನ್ನು ತಯಾರಿಸಿ.
ತಲೆ, ಕಿವಿ, ಕೈ ಮತ್ತು ಪಾದಗಳನ್ನು ತಯಾರಿಸಲು ಸಣ್ಣ ಚೆಂಡುಗಳನ್ನು ಮಾಡಿ.

56
Image Credit : Social media

ಒಂದು ಉದ್ದನೆಯ ತುಂಡನ್ನು ತೆಗೆದುಕೊಂಡು ಸೊಂಡಿಲನ್ನು ತಯಾರಿಸಿ, ಒಂದು ಸಣ್ಣ ಲಡ್ಡು ಮಾಡಿ ನಿಮ್ಮ ಕೈಯಲ್ಲಿ ಹಿಡಿದುಕೊಳ್ಳಿ.
ಕಿರೀಟ, ಕಣ್ಣುಗಳು ಮತ್ತು ಆಭರಣಗಳ ವಿನ್ಯಾಸವನ್ನು ಕೆತ್ತಿ.
ಬಣ್ಣ ಬಳಿಯಲು ಅರಿಶಿನ, ಶ್ರೀಗಂಧ ಮತ್ತು ಓಚರ್ ಬಳಸಿ.
ತಯಾರಾದ ವಿಗ್ರಹವನ್ನು 1-2 ದಿನಗಳವರೆಗೆ ನೆರಳಿನಲ್ಲಿ ಒಣಗಲು ಬಿಡಿ.

66
Image Credit : social media

ಪರಿಸರ ಸ್ನೇಹಿ ಗಣೇಶ ಏಕೆ ಮುಖ್ಯ?
ಇದರಿಂದ ಜಲ ಮಾಲಿನ್ಯ ಉಂಟಾಗುವುದಿಲ್ಲ.
ವಿಗ್ರಹವು ಸುಲಭವಾಗಿ ಕರಗುತ್ತದೆ.
ಇದು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಸುರಕ್ಷಿತವಾಗಿದೆ.
ಮನೆಯಲ್ಲಿ ತಯಾರಿಸಿದ ಗಣೇಶನಲ್ಲಿ ಭಕ್ತಿ ಮತ್ತು ಆತ್ಮೀಯತೆ ಹೆಚ್ಚು.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಹಬ್ಬ
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved