MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಪಿತೃ ದೋಷ ಎಷ್ಟು ತಲೆಮಾರಿನವರೆಗೂ ಇರುತ್ತೆ? ಪಿತೃ ದೋಷ ಇರೋದನ್ನು ತಿಳಿಯೋದು ಹೇಗೆ?

ಪಿತೃ ದೋಷ ಎಷ್ಟು ತಲೆಮಾರಿನವರೆಗೂ ಇರುತ್ತೆ? ಪಿತೃ ದೋಷ ಇರೋದನ್ನು ತಿಳಿಯೋದು ಹೇಗೆ?

ಪಿತೃ ದೋಷವು ತಲೆಮಾರುಗಳಿಂದ ಬರುವ ಶಾಪವಾಗಿದ್ದು, ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಗರುಡ ಪುರಾಣದಲ್ಲಿ ಪಿತೃ ದೋಷ ನಿವಾರಣೆಗೆ ಪರಿಹಾರಗಳನ್ನು ಸೂಚಿಸಲಾಗಿದೆ. ಜ್ಯೋತಿಷ್ಯದಲ್ಲಿ ಜಾತಕದಲ್ಲಿ ನಿರ್ದಿಷ್ಟ ಗ್ರಹ ಸ್ಥಾನಗಳು ಪಿತೃದೋಷವನ್ನು ಸೂಚಿಸುತ್ತವೆ.

2 Min read
Author : Mahmad Rafik
Published : Sep 10 2025, 03:34 PM IST
Share this Photo Gallery
  • FB
  • TW
  • Linkdin
  • Whatsapp
17
ಪಿತೃ ದೋಷ
Image Credit : pinterest

ಪಿತೃ ದೋಷ

ಪಿತೃ ದೋಷ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರಲ್ಲ. ಈ ದೋಷ ತಲೆಮಾರುಗಳಿಂದ ತಲೆಮಾರಿಗೆ ಬರುತ್ತಿರುತ್ತದೆ. ಅದಕ್ಕಾಗಿ ಪಿತೃದೋಷ ನಿವಾರಣೆಗಾಗಿ ಪೂಜೆಗಳನ್ನು ಸಲ್ಲಿಕೆ ಮಾಡಲಾಗುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃಪಕ್ಷದಲ್ಲಿ ಪೂಜೆ ಮಾಡಲಾಗುತ್ತದೆ. 

27
ಪಿತೃ ದೋಷ ಹೇಗೆ ಬರುತ್ತೆ?
Image Credit : pinterest

ಪಿತೃ ದೋಷ ಹೇಗೆ ಬರುತ್ತೆ?

ಪಿತೃ ದೋಷಕ್ಕೆ ಸಿಲುಕಿದ ವ್ಯಕ್ತಿ ಅಥವಾ ಕುಟುಂಬ ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಪಿತೃ ದೋಷಕ್ಕೆ ಒಳಗಾಗ್ತಾರೆ ಅಂತ ಹೇಳಲು ಆಗಲ್ಲ. ಕುಟುಂಬದ ಯಾವುದೋ ಒಬ್ಬ ಸದಸ್ಯ ಅಥವಾ ಇಬ್ಬರು ಈ ದೋಷಕ್ಕೆ ಒಳಗಾಗಬಹುದು. ಈ ದೋಷ ತಲೆಮಾರುಗಳಿಂದ ಬಂದಿರುವ ಸಾಧ್ಯತೆಗಳಿರುತ್ತವೆ ಎಂದು ಶಾಸ್ತ್ರಗಳು ಹೇಳುತ್ತಾರೆ.

Related Articles

Related image1
ಪಿತೃಪಕ್ಷ: ಪಿರಿಯಡ್ಸ್ ಆದರೂ ಶ್ರಾದ್ಧಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾ?
Related image2
ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!
37
ಎಷ್ಟು ತಲೆಮಾರು ಇರುತ್ತೆ ಪಿತೃ ದೋಷ?
Image Credit : Getty

ಎಷ್ಟು ತಲೆಮಾರು ಇರುತ್ತೆ ಪಿತೃ ದೋಷ?

ಸಾಮಾನ್ಯವಾಗಿ ಏಳು ತಲೆಮಾರು ಪಿತೃ ದೋಷ ಇರುತ್ತೆ ಎಂದು ಹೇಳಲಾಗುತ್ತದೆ. ಪೂರ್ವಜನ್ಮದಲ್ಲಿನ ಕರ್ಮ ಪ್ರಬಲವಾಗಿರದ ವ್ಯಕ್ತಿಯ ಜಾತಕದಲ್ಲಿ ಪಿತೃ ದೋಷವಿರದ್ರೆ, ಆತ ಈ ದೋಷದಿಂದ ಪ್ರಭಾವಕ್ಕೆ ಒಳಗಾಗುತ್ತಾನೆ. ಪಿತೃ ದೋಷ ಎಷ್ಟು ಕಾಲ ಇರುತ್ತೆ? ಪಿತೃದೋಷ ಪರಿಹಾರದ ಬಗ್ಗೆ ಗರುಡು ಪುರಾಣದಲ್ಲಿ ಹೇಳಲಾಗಿದೆ.

47
ಗರುಡ ಪುರಾಣದಲ್ಲಿ ಪಿತೃ ದೋಷದ ಪರಿಹಾರ
Image Credit : pinterest

ಗರುಡ ಪುರಾಣದಲ್ಲಿ ಪಿತೃ ದೋಷದ ಪರಿಹಾರ

1. ಪಿತೃ ಪಕ್ಷದ ವೇಳೆ ಪೂರ್ವಜರ ಆತ್ಮ ಶಾಂತಿಗಾಗಿ ಹವನ ಪೂಜೆ, ಶ್ರಾದ್ಧ (ಎಳ್ಳುನೀರು ಬಿಡುವ ಪ್ರಕ್ರಿಯೆ) ಮಾಡಬೇಕು. ಬ್ರಾಹ್ಮಣರು ಮತ್ತು ನಿರ್ಗತಕರಿಗೆ ಅನ್ನದಾನ ಮಾಡಬೇಕು.

2.ಕುಲದೇವತೆ ಕೋಪಗೊಂಡಿದ್ರೂ ಪಿತೃ ದೋಷ ಕುಟುಂಬದ ಮೇಲಿರುತ್ತದೆ. ಈ ಸಮಯದಲ್ಲಿ ಕುಲದೇವತೆಯನ್ನು ಪೂಜಿಸಬೇಕು .

3.ಮಹಾಮೃತ್ಯುಂಜಯ ಮಂತ್ರ ಪಠಿಸುತ್ತಾ ಹವನ ಮಾಡಿ. ಮನೆಯಲ್ಲಿಯೇ ಮಣ್ಣಿನ ಶಿವಲಿಂಗ ಮಾಡಿ. ಕನಿಷ್ಠ 1.25 ಲಕ್ಷ ಶಿವಲಿಂಗಗಳನ್ನು ಪೂಜಿಸಿ.

4.ಬ್ರಾಹ್ಮಣರಿಸಿ ಸಿಹಿ ತಿನ್ನಿಸಿ ಆಶೀರ್ವಾದ ಪಡೆದುಕೊಳ್ಳಿ. ಕುಲದೇವತೆಗೆ ಪೂಜಿಸಿ ಬಟ್ಟೆ ದಾನ ಮಾಡಿ.

57
ಪಿತೃ ದೋಷದ ಲಕ್ಷಣಗಳು
Image Credit : Getty

ಪಿತೃ ದೋಷದ ಲಕ್ಷಣಗಳು

  • ಪಿತೃ ದೋಷಕ್ಕೆ ತುತ್ತಾದವರು ಕೋಪ, ಹತಾಶೆ ಮತ್ತು ಖಿನ್ನತೆಯನ್ನು ಹೊಂದಿರುತ್ತಾರೆ. ವಂಶವೃದ್ಧಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
  • ಕುಟುಂಬದಲ್ಲಿ ಅಪಘಾತ ಸಂಭವಿಸುತ್ತಿರುತ್ತವೆ.
  • ಕುಟುಂಬದಲ್ಲಿ ನಿರಂತರ ಸಂಘರ್ಷ, ಕಲಹ, ಮನಸ್ತಾಪ ಉಂಟಾಗುತ್ತಿರುತ್ತದೆ.
67
ಪಿತೃ ದೋಷ ಹೇಗೆ ಬರುತ್ತೆ?
Image Credit : pinterest

ಪಿತೃ ದೋಷ ಹೇಗೆ ಬರುತ್ತೆ?

ಗರುಡ ಪುರಾಣದ ಪ್ರಕಾರ, ಕುಟುಂಬದ ಮುಖ್ಯಸ್ಥ ಯಾವುದೇ ಪ್ರಾಣಿ, ಹಾವು ಅಥವಾ ಅಸಹಾಯಕ ವ್ಯಕ್ತಿಯನ್ನು ಕೊಂದರೆ ಅಥವಾ ಹಿಂಸಿಸಿದರೆ ಪಿತೃದೋಷಕ್ಕೆ ಒಳಗಾಗುತ್ತಾರೆ.

ಇದನ್ನೂ ಓದಿ: ಗಂಡನ ಮೇಲೆ ಹಿಡಿತ ಸಾಧಿಸುವ ಹೆಂಡತಿಯರು ಯಾವ ತಿಂಗಳಲ್ಲಿ ಹುಟ್ಟಿರುತ್ತಾರೆ?

77
ಜ್ಯೋತಿಷ್ಯ
Image Credit : Getty

ಜ್ಯೋತಿಷ್ಯ

ಜ್ಯೋತಿಷ್ಯದ ಪ್ರಕಾರ, ಜಾತಕದ ಎರಡನೇ, ಎಂಟನೇ ಮತ್ತು ಹತ್ತನೇ ಮನೆಗಳಲ್ಲಿ ಸೂರ್ಯನ ಜೊತೆಗೆ ಕೇತು ಅಥವಾ ರಾಹು ಇದ್ದರೆ, ಪಿತೃ ದೋಷ ಉಂಟಾಗುತ್ತದೆ.

ಇದನ್ನೂ ಓದಿ: ಪರಮ ಸುಂದರಿ ಅಂದ್ರೆ ಯಾರು? ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಪಿತೃಪಕ್ಷ
ಹಬ್ಬ
ಜ್ಯೋತಿಷ್ಯ
ಗರುಡ ಪುರಾಣ

Latest Videos
Recommended Stories
Recommended image1
Chanakya Niti: ಈ ಏಳು ಜನರ ಜೊತೆ ಶತ್ರುತ್ವ ಇಟ್ಟುಕೊಂಡ್ರೆ ನಿಮ್ಮ ಆಟ ಮುಗಿದಂತೆ!
Recommended image2
ಸುದಿನಗಳು ಆರಂಭವಾಗುವ ಮುನ್ನ ಸಿಗಲಿದೆ ಈ ಶುಭ ಸಂಕೇತ! ನಿಮ್ಮ ಮನೇಲೂ ಈ ಬದಲಾವಣೆಗಳಾಗುತ್ತಿವೆಯೇ?
Recommended image3
ಮಂಗಳ ಗ್ರಹದ ಶತ್ರು ಈ 4 ರಾಶಿ ಜನರು, ವೃತ್ತಿಜೀವನದಲ್ಲಿ ಅಪಾಯ, ಜೀವನ ಫುಲ್ ಹೋರಾಟ
Related Stories
Recommended image1
ಪಿತೃಪಕ್ಷ: ಪಿರಿಯಡ್ಸ್ ಆದರೂ ಶ್ರಾದ್ಧಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾ?
Recommended image2
ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved