MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಹನುಮಾನ್ ಖ್ಯಾತಿಯ ಪ್ರಶಾಂತ್ ವರ್ಮಾ ಚಿತ್ರದಲ್ಲಿ ‘ಮಹಾಕಾಳಿ’ಯಾಗಿ ಕನ್ನಡತಿ ಭೂಮಿ ಶೆಟ್ಟಿ

ಹನುಮಾನ್ ಖ್ಯಾತಿಯ ಪ್ರಶಾಂತ್ ವರ್ಮಾ ಚಿತ್ರದಲ್ಲಿ ‘ಮಹಾಕಾಳಿ’ಯಾಗಿ ಕನ್ನಡತಿ ಭೂಮಿ ಶೆಟ್ಟಿ

ಕಳೆದ ವರ್ಷ ಸೂಪರ್ ಡೂಪರ್ ಹಿಟ್ ಆದ ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾರ ಹೊಸ ಚಿತ್ರದಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ‘ಮಹಾಕಾಳಿ’ಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತಮ್ಮ ಹೊಸ ಅವತಾರದಲ್ಲಿ ಭೂಮಿ ಕಿಚ್ಚು ಹಚ್ಚಿದ್ದಾರೆ.

2 Min read
Pavna Das
Published : Oct 30 2025, 02:38 PM IST
Share this Photo Gallery
  • FB
  • TW
  • Linkdin
  • Whatsapp
16
ಹನುಮಾನ್ ಪ್ರಶಾಂತ್ ವರ್ಮಾ
Image Credit : Instagram

ಹನುಮಾನ್ ಪ್ರಶಾಂತ್ ವರ್ಮಾ

ಕಳೆದ ವರ್ಷ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ ಅಂದ್ರೆ ಅದು ‘ಹನುಮಾನ್’. ಕಥೆ, ಸ್ಕ್ರೀನ್ ಪ್ಲೇ, ಸಾಹಸ ದೃಶ್ಯಗಳಿಂದ ಸಿನಿ ರಸಿಕರನ್ನು ಚಿತ್ರರಂಗಕ್ಕೆ ಸೆಳೆದಿದ್ದ ಸಿನಿಮಾ ನಿರ್ದೇಶಕರು ಪ್ರಶಾಂತ್ ವರ್ಮಾ ಇದೀಗ ಪಿವಿಸಿ ಯೂನಿವರ್ಸ್‌ (Prasanth Varma Cinematic Universe) ಮೂಲಕ ‘ಮಹಾಕಾಳಿ’ ಎನ್ನುವ ಹೊಸ ಸಿನಿಮಾಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

26
ಮಹಾಕಾಳಿ
Image Credit : Instagram

ಮಹಾಕಾಳಿ

ಹನುಮಾನ್ ಮುಂದುವರೆದ ಭಾಗ ಸಿನಿಮಾದ ಬಗ್ಗೆ ಈಗಾಗಲೇ ದೇಶಾದ್ಯಂತ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ಹನುಮನಾಗಿ ರಿಷಬ್ ಶೆಟ್ಟಿಯವರು ನಟಿಸುತ್ತಿದ್ದಾರೆ ಅನ್ನೋದು ಗೊತ್ತಿದೆ. ಈ ಮಧ್ಯೆ ಪಿವಿಸಿ ಯೂನಿವರ್ಸ್‌ ಹೊಸ ಸಿನಿಮಾ ಮಹಾಕಾಳಿ ಬಗ್ಗೆ ರಿವೀಲ್ ಮಾಡಿದ್ದು, ಈ ಸಿನಿಮಾದಲ್ಲಿ ಕನ್ನಡ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ.

Related Articles

Related image1
'Jai Hanuman' ಚಿತ್ರಕ್ಕೆ ಕಾನೂನು ಕಂಟಕ, ಹನುಮಂತನ ಬದಲು ರಿಷಬ್ ಶೆಟ್ಟಿ ಮುಖ ತೋರಿಸಿದ್ದಕ್ಕೆ ಬಿತ್ತು ಕೇಸ್!
Related image2
Hanuman Mantra: ರಾಶಿ ಪ್ರಕಾರ ಜಪಿಸಿ ಹನುಮ ಮಂತ್ರ; ಗ್ರಹಬಲದ ಜೊತೆ ಸಿಗಲಿದೆ ಆಂಜನೇಯನ ಅನುಗ್ರಹ
36
ಮಹಾಕಾಳಿಯಾಗಿ ಭೂಮಿ ಶೆಟ್ಟಿ
Image Credit : Instagram

ಮಹಾಕಾಳಿಯಾಗಿ ಭೂಮಿ ಶೆಟ್ಟಿ

ಪಿವಿಸಿ ಯೂನಿವರ್ಸ್ ಜೊತೆ ಸೇರಿ ಅಪರ್ಣಾ ಕೊಲ್ಲೂರು ನಿರ್ದೇಶ ಮಾಡುತ್ತಿರುವ ಭಾರತದ ಮೊದಲ ಮಹಿಳಾ ಸೂಪರ್‌ಹೀರೋ ಚಿತ್ರವಾಗಿ 'ಮಹಾಕಾಳಿ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಮಹಾಕಾಳಿಯಾಗಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

46
ಪೂಜಾ ಅಪರ್ಣ ಕೊಲ್ಲೂರು ನಿರ್ದೇಶನ
Image Credit : Instagram

ಪೂಜಾ ಅಪರ್ಣ ಕೊಲ್ಲೂರು ನಿರ್ದೇಶನ

ಮಹಾಕಾಳಿ ಚಿತ್ರವನ್ನು ನಿರ್ದೇಶಕಿ ಪೂಜಾ ಅಪರ್ಣ ಕೊಲ್ಲೂರು ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ರಮೇಶ್ ದುಗ್ಗಲ್ ನಿರ್ಮಿಸುತ್ತಿದ್ದಾರೆ. ಕನ್ನಡ ನಟಿ ಭೂಮಿಶೆಟ್ಟಿ ಮಹಾಕಾಳಿ ಪಾತ್ರದಲ್ಲಿ ಫಿಯರ್ ಲೆಸ್ ಆಗಿ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ಸಿನಿಮಾಗೆ ಪ್ರಶಾಂತ್ ವರ್ಮಾ ಸಾತ್ ನೀಡುತ್ತಿದ್ದಾರೆ.

56
ಪಶ್ಚಿಮ ಬಂಗಾಳದ ಕಥೆ
Image Credit : Instagram

ಪಶ್ಚಿಮ ಬಂಗಾಳದ ಕಥೆ

ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 'ಮಹಾಕಾಳಿ' ಚಿತ್ರದ ಕಥೆಯು ಪಶ್ಚಿಮ ಬಂಗಾಳದ ಹಿನ್ನೆಲೆಯಲ್ಲಿ ನಡೆಯುತ್ತದೆ ಎನ್ನುವುದಾಗಿ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

66
ಭೂಮಿ ಶೆಟ್ಟಿಗೆ ಶುಭ ಕೋರಿದ ಸೆಲೆಬ್ರಿಟಿಗಳು
Image Credit : Instagram

ಭೂಮಿ ಶೆಟ್ಟಿಗೆ ಶುಭ ಕೋರಿದ ಸೆಲೆಬ್ರಿಟಿಗಳು

ತಮ್ಮ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆ ನಟಿ ಭೂಮಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಂಭ್ರಮದ ವಿಷಯವನ್ನು ಹೊಟ್ಟೆಯೊಳಗೆ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ನಟಿಗೆ ರಾಜ್ ಬಿ ಶೆಟ್ಟಿ, ಸಪ್ತಮಿ ಗೌಡ, ಸೇರಿ ಕನ್ನಡದ ನಟ-ನಟಿಯರು ಶುಭ ಕೋರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ
ಹನುಮ ಜಯಂತಿ
ಸ್ಯಾಂಡಲ್‌ವುಡ್
ಟಾಲಿವುಡ್

Latest Videos
Recommended Stories
Recommended image1
'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
Recommended image2
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!
Recommended image3
ಮದುವೆ ಬಳಿಕ 'ಫಸ್ಟ್ ಡೇ' ಪಬ್ಲಿಕ್ ದರ್ಶನ್ ಕೊಟ್ಟ ಸಮಂತಾ-ರಾಜ್ ದಂಪತಿ.. ಎಲ್ಲಿ, ಯಾವ ಟೈಂ ನೋಡಿ..!
Related Stories
Recommended image1
'Jai Hanuman' ಚಿತ್ರಕ್ಕೆ ಕಾನೂನು ಕಂಟಕ, ಹನುಮಂತನ ಬದಲು ರಿಷಬ್ ಶೆಟ್ಟಿ ಮುಖ ತೋರಿಸಿದ್ದಕ್ಕೆ ಬಿತ್ತು ಕೇಸ್!
Recommended image2
Hanuman Mantra: ರಾಶಿ ಪ್ರಕಾರ ಜಪಿಸಿ ಹನುಮ ಮಂತ್ರ; ಗ್ರಹಬಲದ ಜೊತೆ ಸಿಗಲಿದೆ ಆಂಜನೇಯನ ಅನುಗ್ರಹ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved