ಏಡ್ಸ್ ಮಕ್ಕಳಿಗೆ ತಾಯಿಯ ಆರೈಕೆ: ತಬಸ್ಸುಮ್'ಗಿರಲಿ ನಿಮ್ಮೆಲರ ಹಾರೈಕೆ

ಏಡ್ಸ್ ಮಕ್ಕಳಿಗೆ ತಾಯಿಯ ಆರೈಕೆ: ತಬಸ್ಸುಮ್'ಗಿರಲಿ ನಿಮ್ಮೆಲರ ಹಾರೈಕೆ

Published : Dec 05, 2019, 04:41 PM IST

ಏಡ್ಸ್ ಬಗ್ಗೆ ಜಾಗೃತಿಗೊಳ್ಳಲು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಸರಕಾರ ಹಲವು ಕ್ರಮಗಳನ್ನು ಕೈಗೊಂಡು ಅದರ ನಿರ್ಮೂಲನೆಗೆ ಯೋಜನೆ ಹಾಕಿದೆ. ಆದರೆ ಇಲ್ಲಿ ವಿವರಿಸುವ ಸ್ನೇಹದೀಪದ ಕಥೆ ವಿಶ್ವ ಏಡ್ಸ್ ದಿನವನ್ನು ಅಣಕಿಸುತ್ತಿದೆ.

ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಏಡ್ಸ್ ಬಗ್ಗೆ ಜಾಗೃತಿಗೊಳ್ಳಲು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಸರಕಾರ ಹಲವು ಕ್ರಮಗಳನ್ನು ಕೈಗೊಂಡು ಅದರ ನಿರ್ಮೂಲನೆಗೆ ಯೋಜನೆ ಹಾಕಿದೆ. ಆದರೆ ಇಲ್ಲಿ ವಿವರಿಸುವ ಸ್ನೇಹದೀಪದ ಕಥೆ ವಿಶ್ವ ಏಡ್ಸ್ ದಿನವನ್ನು ಅಣಕಿಸುತ್ತಿದೆ.
ಹೌದು... ತಬಸ್ಸುಮ್ ಮಂಗಳೂರು ಸಮೀಪದ ಕೋಣಾಜೆಯ ಮಧ್ಯಮ ಕುಟುಂಬದ 34ರ ಹರೆಯದ ಪ್ರತಿಭಾವಂತ ಪದವೀಧರ ಮುಸ್ಲಿಂ ಮಹಿಳೆ. ಗಂಡ, ಇಬ್ಬರು ಮಕ್ಕಳಿದ್ದಾರೆ. ತಂದೆ, ತಾಯಿ, ಸಹೋದರ, ಸಹೋದರಿಯರೂ ಇದ್ದಾರೆ. ಆಕೆಗೆ ಮನೆ-ಮಕ್ಕಳು ಅಂತ ಗೃಹಿಣಿಯಾಗಿ ಸಂಸಾರ ನೋಡಿಕೊಳ್ಳುತ್ತಾ ಬದುಕಬಹುದಿತ್ತು. ಅಥವಾ ಒಂದೊಳ್ಳೆಯ ವೃತ್ತಿ ಅರಸಿ ಸಂಪಾದನೆಯ ಮಾರ್ಗ ಹಿಡಿಯಬಹುದಿತ್ತು. ಆದರೆ ಆಕೆಯ ದೃಷ್ಟಿಕೋನವೇ ಬೇರೆ. ಆಕೆ ಕೆಲವು ವರ್ಷಗಳ ಹಿಂದೆ ತೆಗೆದುಕೊಂಡ ಒಂದು ಮಹತ್ತರ ನಿರ್ಧಾರದಿಂದಾಗಿ ಇಂದು ಬೀದಿಪಾಲಾಗಿ ಮಾರಕರೋಗದಿಂದ ಸಾವಿನ ಕದತಟ್ಟಿರುವ 25 ಹೆಣ್ಮಕ್ಕಳು ಸಂತೋಷದಿಂದ ಜೀವನ ಸಾಗಿಸುವಂತಾಗಿದೆ. ಯಾವುದೇ ಚಿಂತೆಯಿಲ್ಲದೆ ನಲಿದಾಡುತ್ತಿದ್ದಾರೆ.
ಹಾಗಾದರೆ ಏನ್ ಆ ಸ್ಟೋರಿ..ನಾವು ಹೇಳ ಹೊರಟಿರುವುದು ಯಾರರಬಗ್ಗೆ ನೋಡೋಣ  ಈ ವೀಡಿಯೋದಲ್ಲಿ.
 

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!
04:42ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?
16:23ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?
15:41ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು