ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

Published : Oct 26, 2023, 02:25 PM IST

ಹುಲಿ ಉಗುರು ಧರಿಸಿದ್ದು ಸಾಬೀತಾದಲ್ಲಿ ಏನು ಶಿಕ್ಷೆ..?
ಸಂಚಲನ ಸೃಷ್ಟಿಸಿದ್ದೇಕೆ ಹುಲಿ ಉಗುರಿನ ಪ್ರಕರಣ..?
ಹುಲಿ ಉಗುರು ಪ್ರಕರಣದಿಂದ ಆಗಿದ್ದೇನು ಗೊತ್ತಾ.?

ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಹುಲಿ ಉಗುರು(Tiger claw pendant) ಕಂಟಕ ಶುರುವಾಗಿದೆ. ಫೋಟೋಗಳು ವೈರಲ್ ಆಗ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಹುಲಿ ಉಗುರು ಲಾಕೆಟ್ ಧರಿಸಿ ವರ್ತೂರು ಸಂತೋಷ್ (Varthur Santhosh)ಬಂಧನಕ್ಕೊಳಗಾದ್ರು. ಈಗ ಇದರ  ಬೆನ್ನಲ್ಲೇ  ನಿರೀಕ್ಷಿಸೋಕು ಸಾಧ್ಯವಾಗದ ಮಟ್ಟದಲ್ಲಿ ಈ ಪ್ರಕರಣ ಬೆಳಿತಿದೆ. ಅಕ್ಟೋಬರ್ 23ಕ್ಕೆ ಬಿಗ್‌ಬಾಸ್‌ ಸ್ಪರ್ಧಿಯನ್ನ ಅರಣ್ಯಾಧಿಕಾರಿಗಳು, ವೈಲ್ಡ್‌ಲೈಫ್‌ ಪ್ರೊಟೆಕ್ಷನ್ ಆ್ಯಕ್ಟ್‌ನಡಿ(Wildlife Protection Act)ಬಂಧಿಸಿದ್ರು. 2ನೇ ACJM ಕೋರ್ಟ್ ಸಂತೋಷ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡ್ತು. ವರ್ತೂರು ಸಂತೋಷ್ ಅವರ ಬಂಧನ ವಿರೋಧಿಸಿ ಪ್ರೊಟೆಸ್ಟ್ ಮಾಡಿದೋರೆಲ್ಲಾ, ಹುಲಿ ಉಗುರು ಧರಿಸಿದ ನಟರನ್ನೂ  ಅರೆಸ್ಟ್ ಮಾಡಿ ಅಂತ ಆಗ್ರಹ ಮಾಡಿದ್ರು. ಇನ್ನೊಂದ್ ಕಡೆ, ಹಲವಾರು ಸೆಲೆಬ್ರಿಟಿಗಳು ಕೊರಳಲ್ಲಿ ಹುಲಿ ಉಗರನ್ನೇ ಹೋಲುವ ಲಾಕೆಟ್ ಹಾಕ್ಕೊಂಡಿರೋ ಫೋಟೋಗಳು ವೈರಲ್ ಆದ್ವು. ಈಗ ಅವರ ವಿರುದ್ಧ ಒಂದೊಂದಾಗೇ ಕೇಸುಗಳು ದಾಖಲಾಗ್ತಾ ಇದಾವೆ. ಸರ್ಕಾರವೂ ಕೂಡ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆದಿದೆ. ಯಾರೇ ಅಪರಾಧ ಮಾಡಿದ್ರೂ, ಅವರ ವಿರುದ್ಧ ಕಾನೂನು ಬದ್ಧ ಕ್ರಮಕೈಗೊಳ್ತೀವಿ ಅಂತಾರೆ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ.

ಇದನ್ನೂ ವೀಕ್ಷಿಸಿ:  ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more