ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

Published : Oct 26, 2023, 02:25 PM IST

ಹುಲಿ ಉಗುರು ಧರಿಸಿದ್ದು ಸಾಬೀತಾದಲ್ಲಿ ಏನು ಶಿಕ್ಷೆ..?
ಸಂಚಲನ ಸೃಷ್ಟಿಸಿದ್ದೇಕೆ ಹುಲಿ ಉಗುರಿನ ಪ್ರಕರಣ..?
ಹುಲಿ ಉಗುರು ಪ್ರಕರಣದಿಂದ ಆಗಿದ್ದೇನು ಗೊತ್ತಾ.?

ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಹುಲಿ ಉಗುರು(Tiger claw pendant) ಕಂಟಕ ಶುರುವಾಗಿದೆ. ಫೋಟೋಗಳು ವೈರಲ್ ಆಗ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಹುಲಿ ಉಗುರು ಲಾಕೆಟ್ ಧರಿಸಿ ವರ್ತೂರು ಸಂತೋಷ್ (Varthur Santhosh)ಬಂಧನಕ್ಕೊಳಗಾದ್ರು. ಈಗ ಇದರ  ಬೆನ್ನಲ್ಲೇ  ನಿರೀಕ್ಷಿಸೋಕು ಸಾಧ್ಯವಾಗದ ಮಟ್ಟದಲ್ಲಿ ಈ ಪ್ರಕರಣ ಬೆಳಿತಿದೆ. ಅಕ್ಟೋಬರ್ 23ಕ್ಕೆ ಬಿಗ್‌ಬಾಸ್‌ ಸ್ಪರ್ಧಿಯನ್ನ ಅರಣ್ಯಾಧಿಕಾರಿಗಳು, ವೈಲ್ಡ್‌ಲೈಫ್‌ ಪ್ರೊಟೆಕ್ಷನ್ ಆ್ಯಕ್ಟ್‌ನಡಿ(Wildlife Protection Act)ಬಂಧಿಸಿದ್ರು. 2ನೇ ACJM ಕೋರ್ಟ್ ಸಂತೋಷ್ ಅವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡ್ತು. ವರ್ತೂರು ಸಂತೋಷ್ ಅವರ ಬಂಧನ ವಿರೋಧಿಸಿ ಪ್ರೊಟೆಸ್ಟ್ ಮಾಡಿದೋರೆಲ್ಲಾ, ಹುಲಿ ಉಗುರು ಧರಿಸಿದ ನಟರನ್ನೂ  ಅರೆಸ್ಟ್ ಮಾಡಿ ಅಂತ ಆಗ್ರಹ ಮಾಡಿದ್ರು. ಇನ್ನೊಂದ್ ಕಡೆ, ಹಲವಾರು ಸೆಲೆಬ್ರಿಟಿಗಳು ಕೊರಳಲ್ಲಿ ಹುಲಿ ಉಗರನ್ನೇ ಹೋಲುವ ಲಾಕೆಟ್ ಹಾಕ್ಕೊಂಡಿರೋ ಫೋಟೋಗಳು ವೈರಲ್ ಆದ್ವು. ಈಗ ಅವರ ವಿರುದ್ಧ ಒಂದೊಂದಾಗೇ ಕೇಸುಗಳು ದಾಖಲಾಗ್ತಾ ಇದಾವೆ. ಸರ್ಕಾರವೂ ಕೂಡ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆದಿದೆ. ಯಾರೇ ಅಪರಾಧ ಮಾಡಿದ್ರೂ, ಅವರ ವಿರುದ್ಧ ಕಾನೂನು ಬದ್ಧ ಕ್ರಮಕೈಗೊಳ್ತೀವಿ ಅಂತಾರೆ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ.

ಇದನ್ನೂ ವೀಕ್ಷಿಸಿ:  ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more