ಪಾಕಿಸ್ತಾನದಿಂದ ಐಸಿಸ್ ಉಗ್ರ ಹೇಗೆಲ್ಲಾ ಪ್ಲಾನ್ ಮಾಡಿದ್ದ ಗೊತ್ತಾ? ಎನ್ಐಎ ತನಿಖೆಯಲ್ಲಿ ಬಯಲಾಯ್ತು ಕ್ರಿಮಿಯ ಅಸಲಿ ಸಂಚು..!

ಪಾಕಿಸ್ತಾನದಿಂದ ಐಸಿಸ್ ಉಗ್ರ ಹೇಗೆಲ್ಲಾ ಪ್ಲಾನ್ ಮಾಡಿದ್ದ ಗೊತ್ತಾ? ಎನ್ಐಎ ತನಿಖೆಯಲ್ಲಿ ಬಯಲಾಯ್ತು ಕ್ರಿಮಿಯ ಅಸಲಿ ಸಂಚು..!

Published : Mar 01, 2024, 11:16 AM ISTUpdated : Mar 01, 2024, 11:51 AM IST

ಸುವರ್ಣ ನ್ಯೂಸ್‌ನಲ್ಲಿ ಕರ್ನಲ್ - ಮಾಜ್ ಮುನೀರ್ ನಡುವಿನ ಚಾಟ್ ಡೀಟೈಲ್ಸ್ 
ಪ್ರೊಟೆಕ್ಟೆಡ್ ಟೆಕ್ಸ್ಟ್ ಅನ್ನೋ ಆ್ಯಪ್ ಮೂಲಕ ಕರ್ನಲ್-ಮುನೀರ್ ಮಧ್ಯೆ ಚಾಟ್
ಮುನೀರ್ ಮಧ್ಯೆ ನಡೆದಿದ್ದ ನೂರಾರು ಮೆಸೇಜ್ ರಿಟ್ರೈವ್ ಮಾಡಿರುವ ಎನ್ಐಎ

ಕರ್ನಾಟಕದಲ್ಲಿ ಉಗ್ರರು ನಡೆಸಿದ್ದ ಸಂಚಿನ ಕುರಿತ ಕಂಪ್ಲೀಟ್ ಡಿಟೈಲ್ಸ್‌ನನ್ನು ನಿಮ್ಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ತೋರಿಸಲಾಗುತ್ತಿದೆ. ಐಸಿಸ್ ಉಗ್ರರ ನಡುವಿನ ಸಂಪರ್ಕದ ವಿವರ ನಮ್ಮಲ್ಲಿ ಮಾತ್ರ ಲಭ್ಯವಾಗಿದೆ. ಪಾಕಿಸ್ತಾನದಲ್ಲಿ(Pakistan) ಕೂತ ಐಸಿಸ್(ISIS) ಉಗ್ರ ಹಲವಾರು ಪ್ಲ್ಯಾನ್‌ ಮಾಡಿದ್ದು, ಇದು ಎನ್ಐಎ ತನಿಖೆಯಲ್ಲಿ(NIA) ಬಯಲಾಗಿದೆ. ಐಸಿಸ್ ಹ್ಯಾಂಡ್ಲರ್ನ ಸಂಚಿನ ಸಂಪೂರ್ಣ ಮಾಹಿತಿಯನ್ನು ಎನ್‌ಐಎ ಸಂಗ್ರಹಿಸಿದೆ. ಶಿವಮೊಗ್ಗ, ಮಂಗಳೂರು ಸ್ಫೋಟದ ಆರೋಪಿಗಳ ಭಯಾನಕತೆ ಬಯಲಾಗಿದೆ. ಕರ್ನಾಟಕ(Karnataka) ಯುವಕರಿಗೆ ಐಸಿಸ್ ಉಗ್ರರು ಹೇಗೆಲ್ಲಾ ತರಬೇತಿ ನೀಡ್ತಿದ್ರು ಎಂಬುದು ಬಯಲಾಗಿದೆ. ಐಸಿಸ್ ಹ್ಯಾಂಡ್ಲರ್ ಕರ್ನಲ್ ಹಾಗೂ ಮಾಜ್ ಮುನೀರ್ ಮಧ್ಯೆ ಚಾಟಿಂಗ್ ನಡೆದಿದೆ. 2021ರಲ್ಲಿ ಕರ್ನಲ್ ಹಾಗೂ ಮಾಜ್ ಮುನೀರ್ ನಡುವೆ ನಡೆಸಿದ್ದ ಚಾಟ್. ತುಂಗಾ ತೀರದಲ್ಲಿ ಭಾರತದ ಧ್ವಜ ಸುಟ್ಟ ಕೇಸಲ್ಲಿ ಮಾಜ್ 2ನೇಯ ಆರೋಪಿಯಾಗಿದ್ದು, ಮಾಜ್ ಮುನೀರ್ ವಿಚಾರಣೆ ನಡೆಸಿದಾಗ ಭಯಾನಕ ಸತ್ಯಗಳು ಬಯಲಾಗಿವೆ.

ಇದನ್ನೂ ವೀಕ್ಷಿಸಿ:  Kalaburagi: ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ: ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆಸಿ ಸ್ನೇಹಿತರಿಂದಲೇ ಮರ್ಡರ್‌

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more