ಹೇಗಿತ್ತು ಗೊತ್ತಾ ದರ್ಶನ್-ಸುದೀಪ್ ಗೆಳೆತನ?: ಕಿಚ್ಚನ ಅದೊಂದು ಮಾತು.. ಬೇರೆ ಕತೆ ಹೇಳಿತ್ತು!

ಹೇಗಿತ್ತು ಗೊತ್ತಾ ದರ್ಶನ್-ಸುದೀಪ್ ಗೆಳೆತನ?: ಕಿಚ್ಚನ ಅದೊಂದು ಮಾತು.. ಬೇರೆ ಕತೆ ಹೇಳಿತ್ತು!

Published : Sep 03, 2024, 11:24 AM IST

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಚಕ್ರವರ್ತಿ ಅಂತ ಅಭಿಮಾನಿಗಳಿಂದ ಬಿರುದು ಪಡೆದಿದ್ದಾರೆ, ಕಿಚ್ಚ ಸುದೀಪ್.. ಆ ಆರಡಿ ಕಟೌಟ್ ಹಿಂದೆ, ಲಕ್ಷಾಂತರ ಅಭಿಮಾನಿಗಳಿದಾರೆ.. ಆ ಅಭಿಮಾನಿಗಳ ಬಗ್ಗೆ ಸುದೀಪ್ ಹೆಮ್ಮೆಯ ಮಾತುಗಳನ್ನಾಡಿದ್ರು.

ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಚಕ್ರವರ್ತಿ ಅಂತ ಅಭಿಮಾನಿಗಳಿಂದ ಬಿರುದು ಪಡೆದಿದ್ದಾರೆ, ಕಿಚ್ಚ ಸುದೀಪ್.. ಆ ಆರಡಿ ಕಟೌಟ್ ಹಿಂದೆ, ಲಕ್ಷಾಂತರ ಅಭಿಮಾನಿಗಳಿದಾರೆ.. ಆ ಅಭಿಮಾನಿಗಳ ಬಗ್ಗೆ ಸುದೀಪ್ ಹೆಮ್ಮೆಯ ಮಾತುಗಳನ್ನಾಡಿದ್ರು. ಆದ್ರೆ, ಕಿಚ್ಚ ತಮ್ಮ ಅಭಿಮಾನಿಗಳ ಬಗ್ಗೆ ಒಂದೊಂದು ಮಾತು ಆಡುವಾಗ್ಲೂ, ಇನ್ನೊಬ್ಬ ಆರಡಿ ನಟನ ಫ್ಯಾನ್ಸ್ ನೆನಪಾಗ್ತಾ ಇದ್ರು. ಆ ನಟ ಯಾರು ಗೊತ್ತಲ್ವಾ? ಮರ್ಡರ್ ಕೇಸಲ್ಲಿ ಅಂದರ್ ಆಗಿರೋ, ದರ್ಶನ್..  ಅಂದ್ ಹಾಗೆ ಸುದೀಪ್ ಫ್ಯಾನ್ಸ್ಗೂ, ದರ್ಶನ್ ಫ್ಯಾನ್ಸ್ಗೂ ಹೋಲಿಕೆ ಮಾಡ್ತಾ ಇರೋದ್ಯಾರು? ಅದಕ್ಕೆ ಕಾರಣ ಏನು? ಇಲ್ಲಿದೆ ನೋಡಿ.

ಅಸಲಿ ಕತೆ. ದರ್ಶನ್   ಫ್ಯಾನ್ಸುಗಳ ಹುಚ್ಚಾಟಕ್ಕೆ ದರ್ಶನ್ ಸಂಕಷ್ಟಗಳ ಮಧ್ಯೆ ಸಿಲುಕೋ ಹಾಗಾಯ್ತು..  ಆದ್ರೆ ದರ್ಶನ್ ಫ್ಯಾನ್ಸುಗಳೂ ಕೂಡ ಅವರ ಹುಚ್ಚಾಟದಿಂದ ಅವರೇ ಪೇಚಾಡೋ ಸ್ಥಿತಿ ನಿರ್ಮಾಣವಾಗಿದೆ. ಸುದೀಪ್ ಅವರು ಮಾತಾಡಿದ್ದು ತಮ್ಮ ಅಭಿಮಾನಿಗಳ ಬಗ್ಗೆ.. ಆದ್ರೆ ಜನ ಕಂಪೇರ್ ಮಾಡಿದ್ದು, ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ಗಳನ್ನ.. ಇದರ ಹಿಂದೆ ಒಂದು ಲಾಜಿಕ್ ಇದೆ.. ಅದೇನು ಅಂದ್ರೆ, ದರ್ಶನ್ ಹಾಗೂ ಸುದೀಪ್ ಒಂದು ಕಾಲದ ಕುಚಿಕು ಗೆಳಯರು. ಈ  ಪ್ರಶ್ನೆಗೆ ಒಂದು ಕೌತುಕಮಯ ಉತ್ತರ ಇದೆ.. ಬರೀ ಫ್ಯಾನ್ಸುಗಳನ್ನ ಮಾತ್ರವೇ ಅಲ್ಲ, ದರ್ಶನ್ ಸುದೀಪ್ ವಿಚಾರದಲ್ಲಿ ಪ್ರತಿಯೊಂದನ್ನೂ ಅಳೆದು ತೂಗೋ ಅಭ್ಯಾಸ ಕೆಲವರಿಗಿದೆ.

ಅದಕ್ಕೆ ಹಲವಾರು ಕಾರಣಗಳಿದಾವೆ. ಆದ್ರೆ, ದರ್ಶನ್ ಫ್ಯಾನ್ಸ್ ಮಾಡಿದ ಎಡವಟ್ಟು ಏನೇನು ಆಪತ್ತು ತಂದಿಟ್ಟಿತು. ದರ್ಶನ್ ತನ್ನ ಅಭಿಮಾನಿಗಳನ್ನ ಅಭಿಮಾನಿಗಳು ಅಂತ ಕರೀತಿರ್ಲಿಲ್ಲ.. ಅವರಿಗೆ ಸೆಲೆಬ್ರಿಟಿ ಅಂತ  ಪಟ್ಟಕಟ್ಟಿದ್ದ.. ಆದ್ರೆ ಆ ಅಭಿಮಾನಿಗಳನ್ನೇ ಆಯುಧ ಮಾಡ್ಕೊಂಡು ದರ್ಶನ್ ಏನು ಮಾಡಲು ಹೊರಟಿದ್ದ ಅನ್ನೋದು ನಿಮಗೇ  ಗೊತ್ತಿದೆ.. ಆದ್ರೆ ಈ ದರ್ಶನ್ ಫ್ಯಾನ್ಸ್ ಏನು ಕಮ್ಮಿನಾ..? ಒಟ್ಟಾರೆ, ಫ್ಯಾನ್ ಒಬ್ಬರ ಹುಚ್ಚಾಟದಿಂದ, ನಿಜಕ್ಕೂ ಕಷ್ಟ ಅನುಭವಿಸ್ತಾ ಇರೋ ನಟ ಅಂದ್ರೆ ದರ್ಶನ್ ಮಾತ್ರ ಅನ್ಸತ್ತೆ… ಈಗಲಾದ್ರೂ ಪರಿಸ್ಥಿರಿ ಅರ್ಥ ಮಾಡ್ಕೊಳ್ತಾರಾ ಆ ಅಭಿಮಾನಿಗಳು? ಕಾಲವೇ ಉತ್ತರ ಕೊಡ್ಬೇಕು.

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more