ದರ್ಶನ್​ಗೆ ಮತ್ತೆ ಜೈಲುವಾಸ ವಿಸ್ತರಣೆ: ಕಿಲ್ಲಿಂಗ್ ಸ್ಟಾರ್​​ ಬಚಾವ್ ಆಗಲಿ ಅಂತ ದೇವರನ್ನ ಬೇಡಿದ ಕಲಾವಿದರು!

ದರ್ಶನ್​ಗೆ ಮತ್ತೆ ಜೈಲುವಾಸ ವಿಸ್ತರಣೆ: ಕಿಲ್ಲಿಂಗ್ ಸ್ಟಾರ್​​ ಬಚಾವ್ ಆಗಲಿ ಅಂತ ದೇವರನ್ನ ಬೇಡಿದ ಕಲಾವಿದರು!

Published : Aug 15, 2024, 04:12 PM ISTUpdated : Aug 15, 2024, 04:20 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್​ಗೆ ಮತ್ತೆ ಜೈಲು ವಾಸ ವಿಸ್ತರಣೆಗಿದ್ದು, ಅ.28 ವರೆಗೆ ಪರಪ್ಪನ ಅಗ್ರಹರದಲ್ಲೇ ಇರಬೇಕು. ದರ್ಶನ್​​ ಬಾಚಾವ್ ಆಗಲಿ ಅಂತ ದೇವರನ್ನ ಕಲಾವಿದರು ಬೇಡಿದ್ದಾರೆ. ಜೊತೆಗೆ ಪೂಜೆ ಬಳಿಕ ದರ್ಶನ್‌ನ​​​ ಭೇಟಿ ಮಾಡಿದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್​ಗೆ ಮತ್ತೆ ಜೈಲು ವಾಸ ವಿಸ್ತರಣೆಗಿದ್ದು, ಅ.28 ವರೆಗೆ ಪರಪ್ಪನ ಅಗ್ರಹರದಲ್ಲೇ ಇರಬೇಕು. ದರ್ಶನ್​​ ಬಾಚಾವ್ ಆಗಲಿ ಅಂತ ದೇವರನ್ನ ಕಲಾವಿದರು ಬೇಡಿದ್ದಾರೆ. ಜೊತೆಗೆ ಪೂಜೆ ಬಳಿಕ ದರ್ಶನ್‌ನ​​​ ಭೇಟಿ ಮಾಡಿದ್ದಾರೆ. 

ನ್ಯಾಯಾಂಗ ಬಂಧನ ವಿಸ್ತರಣೆಗೆ ಕಾರಣ.!
1. ತನಿಖೆಯಲ್ಲಿ ಸಿಕ್ಕ ಟೆಕ್ನಿಕಲ್ ಸಾಕ್ಷಿಗಳಲ್ಲಿ ಆರೋಪಿಗಳ ಪಾತ್ರ ಧೃಡ
2. ಎಲ್ಲಾ ಆರೋಪಿಗಳು ಕೃತ್ಯದಲ್ಲಿ ಭಾಗಿ ಧೃಡ
3. ವೈಜ್ಞಾನಿಕ ಸಾಕ್ಷಿಗಳ FSL ಗೆ ರವಾನೆಯಾಗಿದ್ದು ವರದಿ ಬರಬೇಕಿದೆ
4. ಕೃತ್ಯದಲ್ಲಿ ಇನ್ನೂ ಅನೇಕರ ವಿಚಾರಣೆ ಬಾಕಿ ಇದೆ
5. ಅನೇಕ ಸಾಂದರ್ಭಿಕ ಸಾಕ್ಷಿಗಳ 164 ಹೇಳಿಕೆ ಬಾಕಿ ಇದೆ
6. ಮೃತನ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಸಾಧ್ಯತೆ ಇದೆ
7. FSL ನಲ್ಲಿ ಇನ್ನೂ ಕೆಲವು ವರದಿ ಬರಬೇಕಿದೆ
8. ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳ CFSL ಗೆ ಕಳಿಸಿದ್ದು ವರದಿ ಬಾಕಿ ಇದೆ
9. ಪವಿತ್ರ, ದರ್ಶನ್ ನಿಂದ 17 ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದು
ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ
10. ಪ್ರತಿ ಆರೋಪಿಯ ಪಾತ್ರದ ಪ್ರತ್ಯೇಕ ವಿಷಯಗಳ ತಿಳಿಯಬೇಕಿದೆ ಕೃತ್ಯದಲ್ಲಿ ಪ್ರತ್ಯೇಕವಾಗಿ ಪಾತ್ರದ ತನಿಖೆ ಬಾಕಿ ಇದೆ
11. ಹಣಬಲ, ಪ್ರಭಾವಿ ಆರೋಪಿಗಳಿಗೆ ಜಾಮೀನು ನೀಡಿದ್ರೆ ತೊಂದರೆ ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದೆ

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more