ದರ್ಶನ್​ಗೆ ಮತ್ತೆ ಜೈಲುವಾಸ ವಿಸ್ತರಣೆ: ಕಿಲ್ಲಿಂಗ್ ಸ್ಟಾರ್​​ ಬಚಾವ್ ಆಗಲಿ ಅಂತ ದೇವರನ್ನ ಬೇಡಿದ ಕಲಾವಿದರು!

ದರ್ಶನ್​ಗೆ ಮತ್ತೆ ಜೈಲುವಾಸ ವಿಸ್ತರಣೆ: ಕಿಲ್ಲಿಂಗ್ ಸ್ಟಾರ್​​ ಬಚಾವ್ ಆಗಲಿ ಅಂತ ದೇವರನ್ನ ಬೇಡಿದ ಕಲಾವಿದರು!

Published : Aug 15, 2024, 04:12 PM ISTUpdated : Aug 15, 2024, 04:20 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್​ಗೆ ಮತ್ತೆ ಜೈಲು ವಾಸ ವಿಸ್ತರಣೆಗಿದ್ದು, ಅ.28 ವರೆಗೆ ಪರಪ್ಪನ ಅಗ್ರಹರದಲ್ಲೇ ಇರಬೇಕು. ದರ್ಶನ್​​ ಬಾಚಾವ್ ಆಗಲಿ ಅಂತ ದೇವರನ್ನ ಕಲಾವಿದರು ಬೇಡಿದ್ದಾರೆ. ಜೊತೆಗೆ ಪೂಜೆ ಬಳಿಕ ದರ್ಶನ್‌ನ​​​ ಭೇಟಿ ಮಾಡಿದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್​ಗೆ ಮತ್ತೆ ಜೈಲು ವಾಸ ವಿಸ್ತರಣೆಗಿದ್ದು, ಅ.28 ವರೆಗೆ ಪರಪ್ಪನ ಅಗ್ರಹರದಲ್ಲೇ ಇರಬೇಕು. ದರ್ಶನ್​​ ಬಾಚಾವ್ ಆಗಲಿ ಅಂತ ದೇವರನ್ನ ಕಲಾವಿದರು ಬೇಡಿದ್ದಾರೆ. ಜೊತೆಗೆ ಪೂಜೆ ಬಳಿಕ ದರ್ಶನ್‌ನ​​​ ಭೇಟಿ ಮಾಡಿದ್ದಾರೆ. 

ನ್ಯಾಯಾಂಗ ಬಂಧನ ವಿಸ್ತರಣೆಗೆ ಕಾರಣ.!
1. ತನಿಖೆಯಲ್ಲಿ ಸಿಕ್ಕ ಟೆಕ್ನಿಕಲ್ ಸಾಕ್ಷಿಗಳಲ್ಲಿ ಆರೋಪಿಗಳ ಪಾತ್ರ ಧೃಡ
2. ಎಲ್ಲಾ ಆರೋಪಿಗಳು ಕೃತ್ಯದಲ್ಲಿ ಭಾಗಿ ಧೃಡ
3. ವೈಜ್ಞಾನಿಕ ಸಾಕ್ಷಿಗಳ FSL ಗೆ ರವಾನೆಯಾಗಿದ್ದು ವರದಿ ಬರಬೇಕಿದೆ
4. ಕೃತ್ಯದಲ್ಲಿ ಇನ್ನೂ ಅನೇಕರ ವಿಚಾರಣೆ ಬಾಕಿ ಇದೆ
5. ಅನೇಕ ಸಾಂದರ್ಭಿಕ ಸಾಕ್ಷಿಗಳ 164 ಹೇಳಿಕೆ ಬಾಕಿ ಇದೆ
6. ಮೃತನ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಸಾಧ್ಯತೆ ಇದೆ
7. FSL ನಲ್ಲಿ ಇನ್ನೂ ಕೆಲವು ವರದಿ ಬರಬೇಕಿದೆ
8. ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳ CFSL ಗೆ ಕಳಿಸಿದ್ದು ವರದಿ ಬಾಕಿ ಇದೆ
9. ಪವಿತ್ರ, ದರ್ಶನ್ ನಿಂದ 17 ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದು
ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ
10. ಪ್ರತಿ ಆರೋಪಿಯ ಪಾತ್ರದ ಪ್ರತ್ಯೇಕ ವಿಷಯಗಳ ತಿಳಿಯಬೇಕಿದೆ ಕೃತ್ಯದಲ್ಲಿ ಪ್ರತ್ಯೇಕವಾಗಿ ಪಾತ್ರದ ತನಿಖೆ ಬಾಕಿ ಇದೆ
11. ಹಣಬಲ, ಪ್ರಭಾವಿ ಆರೋಪಿಗಳಿಗೆ ಜಾಮೀನು ನೀಡಿದ್ರೆ ತೊಂದರೆ ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದೆ

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more