ಸಾಲದಿಂದಲೇ ಸಿದ್ಧವಾಗಿತ್ತು ಬಾಹುಬಲಿ ಸಿನಿಮಾ: 300 ರಿಂದ 400 ಕೋಟಿ ಸಾಲಕ್ಕೆ ಮೌಳಿ ಕಾರಣ !

ಸಾಲದಿಂದಲೇ ಸಿದ್ಧವಾಗಿತ್ತು ಬಾಹುಬಲಿ ಸಿನಿಮಾ: 300 ರಿಂದ 400 ಕೋಟಿ ಸಾಲಕ್ಕೆ ಮೌಳಿ ಕಾರಣ !

Published : Jun 05, 2023, 09:50 AM IST

ರಾಜಮೌಳಿಗಾಗಿ 300 ಕೋಟಿ ಸಾಲದ ಕಥೆ ಹೇಳಿದ ರಾಣಾ.!
ಬಾಹುಬಲಿ ಸಿನಿಮಾ ಸಿದ್ಧವಾಗಿದ್ದು ಸಾಲದ ಹಣದಲ್ಲಿ.!
ಬಾಹುಬಲಿಗಾಗಿ ಎಷ್ಟು ಬಡ್ಡಿ ಕಟ್ಟಿದ್ದಾರೆ ಗೊತ್ತಾ ಮೌಳಿ ಟೀಂ?

ಎಸ್.ಎಸ್ ರಾಜಮೌಳಿ, ರಾಣ ದಗ್ಗುಭಾಟಿ. ಇವರಿಬ್ಬರದ್ದು ಬಾಹುಬಲಿ ಸಂಬಂಧ. ಬಾಹುಬಲಿ ಸಿನಿಮಾದಲ್ಲಿ ರಾಣಾ ದಗ್ಗುಭಾಟಿಯನ್ನ ಬಾಹುಬಲಿ ಎದುರು ಬಲ್ಲಾಳದೇವನನ್ನಾಗಿ ನಿಲ್ಲಿಸಿ ಗೆದ್ದ ಕೀರ್ತಿ ಎಸ್ ಎಸ್ ರಾಜಮೌಳಿಯದ್ದು. ಇಂದು ರಾಣದಗ್ಗುಭಾಟಿ ಏನಾದ್ರು ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿದ್ದಾರೆ ಅಂದ್ರೆ ಅದಕ್ಕೆ ಒನ್ ಆಫ್ ದಿ ರೀಷನ್ ಬಾಹುಬಲಿ ಸಿನಿಮಾ ಮತ್ತು, ಬಲ್ಲಾಳದೇವ ಕ್ಯಾರೆಕ್ಟರ್ ಗೀಚಿದ್ದ ನಿರ್ದೇಶಕ ರಾಜಮೌಳಿ. ಇದೀಗ ಇದೇ ಜಕ್ಕಣ್ಣ ರಾಜಮೌಳಿಯನ್ನ ನಂಬಿ 300 ರಿಂದ 400 ಕೋಟಿ ರೂಪಾಯಿ ಸಾಲ ಮಾಡಿದ್ದ ಕತೆಯನ್ನ ತೆರೆದಿಟ್ಟಿದ್ದಾರೆ ಬಲ್ಲಾಳ ದೇವ ರಾಣಾ.

ಇದನ್ನೂ ವೀಕ್ಷಿಸಿ: ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್‌ಗೆ ಹುಟ್ಟುಹಬ್ಬ: KGF ಶಿಲ್ಪಿ ಜನ್ಮದಿನಕ್ಕೆ ಸಿಕ್ತು 'ಸಲಾರ್' ಸರ್ಪ್ರೈಸ್!

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more