ಕನ್ನಡ ಹಾಡಿಗೆ ಜಾಮಿಂಗ್ ಮಾಡೋಕೆ ಬಂದ ಹಿಂದಿ ಗಾಯಕ; ಚಿತ್ರರಂಗದ ರೇಂಜ್‌ ಬಗ್ಗೆ ಕವಿರಾಜ್ ಮಾತು

Jan 7, 2023, 2:34 PM IST

ಕನ್ನಡ ಚಿತ್ರಸಾಹಿತಿ ಕವಿರಾಜ್‌ ಕನ್ನಡ ಚಿತ್ರರಂಗ ಬೆಳೆಯುತ್ತಿರುವ ರೀತಿ ಬಗ್ಗೆ ಬಾನದಾರಿಯಲ್ಲಿ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದಾರೆ. ಮುಂಬೈನ ಯಶ್ ರಾಜ್ ಸ್ಟುಡಿಯೋಗೆ ಭೇಟಿ ಕೊಟ್ಟ ಕ್ಷಣ ಅಲ್ಲಿದ್ದ ಜೋಗಿ ಪ್ರೇಮ್ - ಶಿವಮಣಿ ಮ್ಯೂಸಿಕ್ ಜಾಮಿಂಗ್ ಮಾಡುತ್ತಿದ್ದ ಘಟನೆ ಹಾಗೂ ತಮ್ಮ ಚಿತ್ರಕ್ಕೆ ಬಾಲಿವುಡ್ ಗಾಯಕ ಅರ್ಮಾನ ಮಲೀಕ್‌ ಬರುತ್ತಿರುವ ವಿಚಾರ ಕೇಳಿ ಶಾಕ್ ಆದ ಘಟನೆ ಬಗ್ಗೆ ವಿವರಿಸಿದ್ದಾರೆ.  

ಮೊದಲ ಬಾರಿಗೆ ಕೀನ್ಯಾ ದೇಶಕ್ಕೆ ಭೇಟಿ ಕೊಟ್ಟನಟ Ganesh!