Sharan: ಹೀರೋಯಿನ್ ಮೇಲೆ ಕುಳಿತು ಯಡವಟ್ಟು ಮಾಡಿದ ಕಾಮಿಡಿ ಅಧ್ಯಕ್ಷ!

Sharan: ಹೀರೋಯಿನ್ ಮೇಲೆ ಕುಳಿತು ಯಡವಟ್ಟು ಮಾಡಿದ ಕಾಮಿಡಿ ಅಧ್ಯಕ್ಷ!

Published : May 13, 2022, 05:11 PM ISTUpdated : May 13, 2022, 05:13 PM IST

ಕಾಮಿಡಿ ಅಧ್ಯಕ್ಷ ಶರಣ್ ಇತ್ತೀಚೆಗೆ ಒಂದ್ ಹೇಳಿಕೆ ಕೊಟ್ಟಿದ್ರು, ಒಂದ್ ಕಾಲದಲ್ಲಿ ನನ್ ಸಿನಿಮಾಗೆ ಬಾಂಬೆ ಹಿರೋಯಿನ್‌ಗಳು ಕೂಡ ಒಪ್ಪಿಕೊಳ್ಳುತ್ತಿರಲಿಲ್ಲ ಅಂದಿದ್ರು. ಆದ್ರೆ ಈಗ ಶರಣ್ ಬಾಂಬೆ ಹೀರೋಯಿನ್ ಒಬ್ರಿಗೆ ಒಂದ್ ಎಡವಟ್ಟು ಮಾಡ್ಬಿಟ್ಟಿದ್ದಾರೆ. 

ಕಾಮಿಡಿ ಅಧ್ಯಕ್ಷ ಶರಣ್ (Sharan) ಇತ್ತೀಚೆಗೆ ಒಂದ್ ಹೇಳಿಕೆ ಕೊಟ್ಟಿದ್ರು, ಒಂದ್ ಕಾಲದಲ್ಲಿ ನನ್ ಸಿನಿಮಾಗೆ ಬಾಂಬೆ ಹಿರೋಯಿನ್‌ಗಳು ಕೂಡ ಒಪ್ಪಿಕೊಳ್ಳುತ್ತಿರಲಿಲ್ಲ ಅಂದಿದ್ರು. ಆದ್ರೆ ಈಗ ಶರಣ್ ಬಾಂಬೆ ಹೀರೋಯಿನ್ ಒಬ್ರಿಗೆ ಒಂದ್ ಎಡವಟ್ಟು ಮಾಡ್ಬಿಟ್ಟಿದ್ದಾರೆ. 'ತ್ರಿವಿಕ್ರಮ' (Trivikrama) ಸಿನಿಮಾದ ಸುದ್ದಿಗೋಷ್ಠಿಗೆ ಬಂದಿದ್ದ ಶರಣ್, ಆ ಚಿತ್ರದ ನಾಯಕ ನಟಿ ಆಕಾಂಕ್ಷ ಶರ್ಮಾ (Akanksha Sharma) ತೊಡೆ ಮೇಲೆ ಕುಳಿದುಕೊಳ್ಳೋಕೆ ಹೋಗಿದ್ರು. ಹೀರೋಯಿನ್ ತೊಡೆ ಮೇಲೆ ಕುಳಿತುಕೊಳ್ಳೋಕೆ ಹೋದ ಶರಣ್‌ಗೆ ನಟಿ ತಾರಾ (Tara) ಬಾರಿಸಿ ಕಳಿಸಿದ್ದಾರೆ. 

Avatara Purusha: ಹೊಸ ಅವತಾರದಲ್ಲಿ ಬಂದ ಅಧ್ಯಕ್ಷ ಶರಣ್!

ಹಾಗಂತ ಇದು ಬೇಕಂತ ಮಾಡಿದ್ದಲ್ಲ ಅಚಾನಕ್ಕಾಗಿ ನಡೆದ ಘಟನೆ. ಈಗ ಇದೇ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ಇನ್ನು ಶರಣ್‌ 'ತ್ರಿವಿಕ್ರಮ' ಅನ್ನೋದು ಯಶಸ್ಸಿನ ಸಿಂಬಲ್‌. ಈ ಸಿನಿಮಾ ಮೂಲಕ ಒಬ್ಬ ಸ್ಟಾರ್‌ ಹುಟ್ಟಿಕೊಂಡಿದ್ದಾನೆ’ ಎಂದು ವಿಕ್ರಂ ರವಿಚಂದ್ರನ್‌ (Vikram Ravichandran) ಬಗ್ಗೆ ಗುಣಗಾನ ಮಾಡಿದರು. ನಿರ್ದೇಶಕರಾದ ಸಂತೋಷ್‌ ಆನಂದ್‌ರಾಮ್‌, ಬಹದ್ದೂರ್‌ ಚೇತನ್‌, ಶಿವಮಣಿ, 'ತ್ರಿವಿಕ್ರಮ' ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕ ರಾಮ್ಕೋ ಸೋಮಣ್ಣ, ನಟ ಸಾಧು ಕೋಕಿಲ, ಆದಿ ಲೋಕೇಶ್‌ ಮತ್ತಿತರರು ಹಾಜರಿದ್ದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more